ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ.

ಅವರು ತಾವು ಕಂಡಿರುವ ಅಥವಾ ಭಾಗವಹಿಸಿರುವ ಎಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಎಂದಿಗೂ ಗಿರೀಶ್ ಕಾರ್ನಾಡ್ ಅವರನ್ನು ಕಂಡೆ ಇಲ್ಲ, ಅದೇ ರೀತಿ ಇತರ ಸಾಹಿತ್ಯ ಮಿತ್ರರ ಅನ್ವಯ ಭೈರಪ್ಪನವರು ಕನಕಪುರದ ಅಧ್ಯಕ್ಷತೆಯಲ್ಲಿ ಕಂಡವರು ಅದಕ್ಕೆ ಮುನ್ನ ಆಮೇಲೆ ಉಹುಂ!ಇಂತಹ ಮಾತುಗಳನ್ನು ಕೇಳಿದಾಗ ಬೇಸರ ಅನ್ನಿಸುತ್ತದೆ. ಸಾಹಿತ್ಯ-ಅಕ್ಷರ ಲೋಕ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ. ಅದು ಎಲ್ಲಾ ಮಾಧ್ಯಮಗಳ ತಾಯಿಬೇರು. ತಾವು ಓದಿದ ಲೇಖಕರನ್ನು ಕಣ್ಣಾರೆ ಕಾಣುವ ಆಸೆಯಿಂದ ಬಂದಿರುವವರು ಹಲವರು . ಆ ಆಸೆಯನ್ನು ಹೊಂದಿರುವ ಆರಾಧಕ ಮನಗಳು , ಸಾಹಿತಿಗಳನ್ನು ಬೆಳೆಸಿದ ಓದುಗ ದೊರೆಗಳು ಪ್ರೀತಿಯಿಂದ ಸೇರುವ ಇಂತಹ ಮಹೋನ್ನತ ಸ್ಥಳದಲ್ಲಿ ಸಾಹಿತ್ಯಲೋಕದ ಅನೇಕ ದಿಗ್ಗಜರು ಬರದೆ ಇರುವುದು ಅತ್ಯಂತ ನೋವಿನ ಸಂಗತಿ ಅಂದ್ರು ಓದುಗದೊರೆಯೊಬ್ಬರು

ಪೂರ್ಣ ಓದಿಗೆ- ಮೀಡಿಯಾ ಮೈಂಡ್

‍ಲೇಖಕರು avadhi

February 10, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shankar Rao

    Dear Jayashri, It seems to be very interesting. The article is quite lively and your way of narrating an important subject is excellent.
    When we remember our childhood, it is another good platform to think about our village, our people and our Kannada. In other words the sweet memories of our childhood is always leaves a feeling of happiness, joy and some inspiration. The most wonderful thing of this journey will be Our Mother and Mothertongue!, That is Kannada!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: