ಇತ್ತೀಚೆಗೆ ನಾನು ಕಸ್ತೂರಿ ವಾಹಿನಿಯಲ್ಲಿ ಇತ್ತೀಚೆಗೆ ನಕ್ರ ಬಕ್ರ -2 ಕಾರ್ಯಕ್ರಮ ವೀಕ್ಷಿಸಿದೆ. ಒಂದು ಸಂಗತಿ ಮನಕ್ಕೆ ಬೇಸರ ಅನ್ನಿಸಿತು. ನಿಜ ಇದರಲ್ಲಿ ಗೊತ್ತಿಲ್ಲದೇ ವ್ಯಕ್ತಿಗಳನ್ನು ಬಕರ ಮಾಡುವು ಷೋ..! ಛಬ್ಬಿಸ್ ಜನವರಿಯಂದು ಒಬ್ಬಾತನಿಗೆ ಬಕ್ರ ಮಾಡಿದ್ರು ಆತ ತುಂಬಾ ಮಾನಸಿಕವಾಗಿ ದಣಿದು ಹೋದರು.. ನೇರವಾಗಿ ಹೇಳ ಬೇಕು ಅಂತ ಅಂದ್ರೆ ಹೆದರಿಕೆಯಿಂದ. ಆ ಮುಖದಲ್ಲಿದ್ದ ಆತಂಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವಂತೆ ಇತ್ತು. ಭದ್ರ ಕಣ್ರೀ ನೀವು ಏನೋ ಮಾಡಲು ಹೋಗಿ ಮತ್ತೇನೋ ಆದೀತು. ಮನುಷ್ಯನ ದೇಹದ ಸ್ಥಿತಿಯ ಬಗ್ಗೆ ಹೇಳುವ ಹಾಗಿಲ್ಲ.ನೀವು ಆಟ ಆಡಿಸಿ ಪ್ರೈಸ್ ಕೊಟ್ಟು ಬಿಟ್ರೆ ಆ ಕ್ಷಣದಲ್ಲಿ ಆತನ ದೈಹಿಕ -ಮಾನಸಿಕಸ್ಥಿತಿಯ ಮೇಲೆ ಉಂಟಾದ ಪರಿಣಾಮಗಳು ಸರಿಯಾಗಲು ನಿಮಿಷಗಳಲ್ಲ, ಗಂಟೆಗಳೇ ಬೇಕಾಗುತ್ತದೆ. ಹಾಸ್ಯದ ಹೆಸರಿನಲ್ಲಿ ಜೀವಗಳಿಗೆ ತೊಂದರೆ ಮಾಡ ಬೇಡಿ ! ಪೂರ್ಣ ಓದಿಗೆ- ಮೀಡಿಯಾ ಮೈಂಡ್]]>
ನಿಜ ಜಾಗ್ರತೆ ಇರಬೇಕು ಸಂಗಡ ಹಾಸ್ಯವಾಗಬೇಕು , ಮಾಡುವುದಲ್ಲ