ವಿಮರ್ಶಕ ಶ್ರೀಶೈಲ ನಾಗರಾಳ ಕಂಡಂತೆ ಕಾರ್ಯಕ್ರಮ ಹೀಗಿತ್ತು
ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ದ ಕುಲಪತಿ ಪ್ರೊ ಬಿ.ಕೆ ತುಳಸಿಮಾಲಾ ಪ್ರಶಸ್ತಿ ಪ್ರದಾನ ಮಾಡಿದರು.
ಬಸವರಾಜ ಸಬರದ ಅವರ ಸ್ರಜನೇತರ ವಿಭಾಗದಲ್ಲಿ ಆಧುನಿಕ ಕನ್ನಡ ಕಾವ್ಯ ಮೀಮಾಂಸೆ ಶ್ರೀನಿವಾಸ ಸಿರನೂರಕರ ಅವರ ದಾಸಾಯಣ ಡಾ ಸುರೇಶ್ ಜಾಧವ ಅವರ ಹರಿದಾಸ ಸಾಹಿತ್ಯ ರಾಯಚೂರಿನ ಪ್ರೊ ಚನ್ನಬಸಯ್ಯ ಹಿರೇಮಠ ಅವರಿಗೆ ಡಾಪ್ರೇಮಾ ಅಪಚಂದ ಡಾ ಮುಮ್ತಾಜ್ ಬೇಗಂ, ವಿಜಯಪುದ ಡಾ ಎಂ ನಾಗರಾಜ್ ಗಿರೀಶ್ ಜಕಾಪುರೆ, ಜನಪದ ಕಲಾವಿದರು ಇಮಾಮ್ ಸಾಬ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ ಅಂಬೇಡ್ಕರ್ ಇಂಗ್ಲಿಷ್ ಹಿಂದಿ ಆವ್ರತ್ತಿಗಳ ಬಿಡುಗಡೆ ಮಾಡಲಾಯಿತು.
ಪ್ರಸಾರಾಂಗದ ನಿರ್ದೇಶಕ ಪ್ರೊ ಎಚ್ ಟಿ ಪೋತೆ, ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಶ್ರೀ ಸಂಗಮೇಶ ಪೂಜಾರಿ ಮತ್ತು ವಿದ್ಯಾ ವಿಷಯಕ ಪರಿಷತ್ ಸದಸ್ಯರು ಪ್ರೊ ಶಿವಾಜಿ ವಾಘಮೋರೆ, ವಿಶ್ವವಿದ್ಯಾಲಯದ ಕುಲಪತಿ ಪ್ರೊ ದಯಾನಂದ ಅಗಸರ, ವಿಶ್ವವಿದ್ಯಾಲಯದ ಕುಲಸಚಿವರು ಶ್ರೀ ಶರಣಬಸಪ್ಪ ಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ, ವಿತ್ತಾಧಿಕಾರಿ ಪ್ರೊ ನಡುವಿನ, ಮಿನಿ ಪ್ರಸಾರಾಂಗದ ಉಪಸ್ಥಿತರಿದ್ದರು.
ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.
0 ಪ್ರತಿಕ್ರಿಯೆಗಳು