ಸವಿತಾ ನಾಗಭೂಷಣ
ಕಲ್ಲು ಒಗೆದ ಮೇಲೆ
ಕ್ರಿಸ್ತನ ನೆನಪಾಯಿತು !
ಸುಳ್ಳು ನುಡಿದ ಮೇಲೆ
ಕ್ರಿಸ್ತನ ನೆನಪಾಯಿತು !
ಹಗೆ ಬಗೆದ ಮೇಲೆ
ಕ್ರಿಸ್ತನ ನೆನಪಾಯಿತು !
ಜಳ್ಳ ತೂರಿ ಪೊಳ್ಳ ಕೇರಿದೆ
ಕುಲುಮೆಯಲಿ ಕಾದು
ಹೃದಯ ಹದವಾಯಿತು
ತಪ್ಪನೊಪ್ಪಿಸಿದೆ…
ಕರುಣೆಗೆ ಕಾಯ
ವಶವಾಯಿತು…!!
ಸವಿತಾ ನಾಗಭೂಷಣ
ಕಲ್ಲು ಒಗೆದ ಮೇಲೆ
ಕ್ರಿಸ್ತನ ನೆನಪಾಯಿತು !
ಸುಳ್ಳು ನುಡಿದ ಮೇಲೆ
ಕ್ರಿಸ್ತನ ನೆನಪಾಯಿತು !
ಹಗೆ ಬಗೆದ ಮೇಲೆ
ಕ್ರಿಸ್ತನ ನೆನಪಾಯಿತು !
ಜಳ್ಳ ತೂರಿ ಪೊಳ್ಳ ಕೇರಿದೆ
ಕುಲುಮೆಯಲಿ ಕಾದು
ಹೃದಯ ಹದವಾಯಿತು
ತಪ್ಪನೊಪ್ಪಿಸಿದೆ…
ಕರುಣೆಗೆ ಕಾಯ
ವಶವಾಯಿತು…!!
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
0 ಪ್ರತಿಕ್ರಿಯೆಗಳು