ಕವಿತಾ ವಿರುಪಾಕ್ಷ
**
ಅದ್ಯಾರೋ
ಹೇಳುತ್ತಿದ್ದರು..,
ಮರದಿಂದ ಬಿದ್ದ ಹೂ
ಶ್ರೇಷ್ಠವಲ್ಲವೆಂದು…!
ಹಾಗಾದರೆ.,
ಸತ್ತವರನ್ನೆಲ್ಲ
ಎಲ್ಲಿ ಹೂಳುತ್ತೀರಿ…?!!
ಮರದಿಂದ ಬಿದ್ದು,
ನೆಲವನಪ್ಪಿದ
ಪಾರಿಜಾತದ ಬೆಲೆ
ಪರಶಿವನಿಗೇ ಗೊತ್ತು….!!
ಬೌದ್ಧಿಕ ದಾರಿದ್ರ್ಯವಿರುವ
ಬಾಯಿಗಲ್ಲ….!!!
ಕವಿತಾ ವಿರುಪಾಕ್ಷ
**
ಅದ್ಯಾರೋ
ಹೇಳುತ್ತಿದ್ದರು..,
ಮರದಿಂದ ಬಿದ್ದ ಹೂ
ಶ್ರೇಷ್ಠವಲ್ಲವೆಂದು…!
ಹಾಗಾದರೆ.,
ಸತ್ತವರನ್ನೆಲ್ಲ
ಎಲ್ಲಿ ಹೂಳುತ್ತೀರಿ…?!!
ಮರದಿಂದ ಬಿದ್ದು,
ನೆಲವನಪ್ಪಿದ
ಪಾರಿಜಾತದ ಬೆಲೆ
ಪರಶಿವನಿಗೇ ಗೊತ್ತು….!!
ಬೌದ್ಧಿಕ ದಾರಿದ್ರ್ಯವಿರುವ
ಬಾಯಿಗಲ್ಲ….!!!
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಚೆಂದವಿದೆ ಕವಿತೆ