ಕವಿತಾ ವಿರುಪಾಕ್ಷ
**
ಅದ್ಯಾರೋ
ಹೇಳುತ್ತಿದ್ದರು..,
ಮರದಿಂದ ಬಿದ್ದ ಹೂ
ಶ್ರೇಷ್ಠವಲ್ಲವೆಂದು…!
ಹಾಗಾದರೆ.,
ಸತ್ತವರನ್ನೆಲ್ಲ
ಎಲ್ಲಿ ಹೂಳುತ್ತೀರಿ…?!!
ಮರದಿಂದ ಬಿದ್ದು,
ನೆಲವನಪ್ಪಿದ
ಪಾರಿಜಾತದ ಬೆಲೆ
ಪರಶಿವನಿಗೇ ಗೊತ್ತು….!!
ಬೌದ್ಧಿಕ ದಾರಿದ್ರ್ಯವಿರುವ
ಬಾಯಿಗಲ್ಲ….!!!
ಕವಿತಾ ವಿರುಪಾಕ್ಷ
**
ಅದ್ಯಾರೋ
ಹೇಳುತ್ತಿದ್ದರು..,
ಮರದಿಂದ ಬಿದ್ದ ಹೂ
ಶ್ರೇಷ್ಠವಲ್ಲವೆಂದು…!
ಹಾಗಾದರೆ.,
ಸತ್ತವರನ್ನೆಲ್ಲ
ಎಲ್ಲಿ ಹೂಳುತ್ತೀರಿ…?!!
ಮರದಿಂದ ಬಿದ್ದು,
ನೆಲವನಪ್ಪಿದ
ಪಾರಿಜಾತದ ಬೆಲೆ
ಪರಶಿವನಿಗೇ ಗೊತ್ತು….!!
ಬೌದ್ಧಿಕ ದಾರಿದ್ರ್ಯವಿರುವ
ಬಾಯಿಗಲ್ಲ….!!!
ಚೆಂದವಿದೆ ಕವಿತೆ