ಈ ದಿನ ಹಾಸನದಲ್ಲಿ..

ಚಲಂ ಹಾಡ್ಲಹಳ್ಳಿ

ಈಗೇನ್ ಗೊರೂರು ಡ್ಯಾಂ ಅಂತ ಕರೀತಿವಿ… ಹೇಮಾವತಿ ನದಿಗೆ ಕಟ್ಟಿದ್ದು, ಆ ಡ್ಯಾಂನಿಂದಾಗಿ ಮುಳುಗಡೆಯಾದದ್ದು ಅದೆಷ್ಟೋ ಹಳ್ಳಿಗಳು. ಉಲಿವಾಲ ಅನ್ನೋ ಊರು ಅಂತಹಾ ಒಂದು ಮುಳುಗಡೆಯಾದ ಹಳ್ಳಿ. ಉಲಿವಾಲ ಮೋಹನ್ ಸರ್ ತಮ್ಮ ಊರಿನ ಕತೆ ಪ್ರತಿ ವಾರ ಬರೀತಾ ಹೋದ ಹಾಗೆ ನಾನು ಸುಮ್ಮನೆ ಕಣ್ಣೀರಾಗಿದೀನಿ. ಬದುಕನ್ನ ಅತ್ತಲಿಂದ ಇತ್ತಲಿಗೆ ಎತ್ತಿ ಬಿಸಾಕೋದು ಅಂತಾರಲ್ಲ… ಹಾಗೇ ಅನ್ಸಿದ್ದು.

ಆ ಕಾಲದ ಹಳ್ಳಿ ಜನಗಳ ಮನಸ್ಸು ಅದೆಷ್ಟು ಶುಭ್ರ, ಅದೆಷ್ಟು ಕಾಳಜಿಭರಿತ ಜೀವಗಳು. ಇವತ್ತು ಸಾಕಷ್ಟು ಜಿಲ್ಲೆಗಳ ಹಸಿರಿಗೆ ಕಾರಣವಾದ ಹೇಮಾವತಿಯ ಒಂದು ಮಹಾ ನಿಲ್ದಾಣದ ಹಿಂದೆ ಇನ್ನೂ ನಿಟ್ಟುಸಿರುಗಳಿವೆ… ತುಂಬಾ ಕಾಡುವ ಕೃತಿ ಉಲಿವಾಲ ಮೋಹನ್ ಕುಮಾರ್ ಅವರ ‘ಮುಳುಗಿದ್ದೆಲ್ಲಾ ಕಥೆಯಲ್ಲ’ …ಇದೇ ಶನಿವಾರ ಸಂಜೆ ಐದಕ್ಕೆ ಸರಿಯಾಗಿ ಪುಸ್ತಕ ಲೋಕಾರ್ಪಣೆ. ಮಿಸ್ ಮಾಡದೇ ಬನ್ನಿ ಇದರೊಟ್ಟಿಗೆ ಮತ್ತೆ ನಾಲ್ಕು ಪುಸ್ತಕಗಳು ನಿಮಗೆ ಸಿಗಲಿವೆ.

‍ಲೇಖಕರು Admin

September 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: