ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ನೀಡುವ 2012ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ
ಅನುಪಮ ಪ್ರಸಾದ್ ಅವರ `ದೂರತೀರ’ ಕಥಾಸಂಕಲನಕ್ಕೆ ದೊರಕಿದೆ.
ಈ ಕೃತಿಯನ್ನು ಬಳ್ಳಾರಿಯ ಪಲ್ಲವ ಪ್ರಕಾಶನ ಪ್ರಕಟಿಸಿದೆ.
ಪ್ರಶಸ್ತಿಯು ರೂ 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.
ಜೂನ್ 8 ರಂದು ಮಂಡ್ಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ
ಕತೆಗಾರ ಡಾ.ಕೃಷ್ಣಮೂರ್ತಿ ಹನೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಮತ್ತು ಕುಂ.ವೀರಭದ್ರಪ್ಪ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅನುಪಮ ಅವರಿಗೆ ಅವಧಿಯ ಅಭಿನಂದನೆಗಳು!
Congrats Madam.
ಅಭಿನಂದನೆಗಳು ಅನುಪಮ madam. 🙂
ಹಾಗೇ ಅವರ ಅದೇ ದೂರ ತೀರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ವಸುದೇವ ಭೂಪಾಲಂ ದತ್ತಿನಿಧಿ ಪ್ರಶಸ್ತಿ ಕೂಡ ಈಗ ಲಭಿಸಿದೆ. ಆದ್ದರಿಂದ ಅವರಿಗೆ ಡಬ್ಬಲ್ ಅಭಿನಂದನೆಗಳು 🙂
-ರಮೇಶ್ ಹಿರೇಜಂಬೂರು
ಅಭಿನಂದನೆಗಳು ಮೇಡಂ
Congratulations Madam 🙂
ಅಭಿನಂದನೆಗಳು ಅನುಪಮಾ
It is the one of the memorable functions in Mandya.ಅಭಿನಂದನೆಗಳು ಮೇಡಂ
ಪ್ರೀತಿಯಿಂದ ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.
ಅನುಪಮಾ ಪ್ರಸಾದ್
ಅಭಿನಂದನೆಗಳು ಅನುಪಮಾ. ಇದೊಂದು ಪ್ರತಿಷ್ಠಿತ ಪ್ರಶಸ್ತಿ. ಉದಯಕುಮಾರ ಹಬ್ಬು, ಕಿನ್ನಿಗೋಳಿ
ಅಭಿನಂದನೆಗಳು