ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ವಿ ಜಯಶ್ರೀ ಕಾಲಂ:ಜೋಗಿ ಏನಂತ ಕರಿಬಹುದು ಇದನ್ನು

ಮನೋಜವಂ ಉತ್ತಮ ಹಾಡುಗಾರ. ಆ ಮಗು  ನಿರೂಪಕ ಆಗಿದ್ರು ಹೆಚ್ಚು ಡಾ. ರಾಜ್ ಅವರನ್ನು ಅನುಕರಿಸ್ತಾ ಇದ್ದ ಅದು ಆತನ  ಪ್ರತಿಭೆಯನ್ನು ಮುಚ್ಚಿ ಹಾಕ್ತಾ ಇತ್ತು. ಸುವರ್ಣ 24  x  7 ವಾಹಿನಿಯಲ್ಲಿ  ಪ್ರಸಾರ ಆಗುವ ಬಾಲಜ್ಞಾನಿ ಮಗು ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತಾನೆ .

ಆದರೆ ಆ ಕಾರ್ಯಕ್ರಮವನ್ನು ಮಕ್ಕಳ ಕಾರ್ಯಕ್ರಮ ಅನ್ನಬೇಕೋ ಇಲ್ಲ ದೊಡ್ಡವರಿಗೆ ತುಂಬಾ ಸಹಾಯ ಮಾಡುವ ಪುಟ್ಟ ಬಾಲಕ ನಡೆಸಿಕೊಡುವ-ಬುದ್ಧಿ ಹೇಳುವ  ಕಾರ್ಯಕ್ರಮ ಎಂದು ಹೇಳಬೇಕೋ ತಿಳಿತಾ ಇಲ್ಲ.ಹಲೋ  ಜೋಗಿ ಏನಂತ ಕರಿಬಹುದು ಇದನ್ನು ??? 🙂

ಪೂರ್ಣ ಓದಿಗೆ- ಮೀಡಿಯಾ ಮೈಂಡ್

‍ಲೇಖಕರು avadhi

19 July, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading