ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ ಅಥವಾ ಭಾಗವಹಿಸಿರುವ ಎಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಎಂದಿಗೂ ಗಿರೀಶ್ ಕಾರ್ನಾಡ್ ಅವರನ್ನು ಕಂಡೆ ಇಲ್ಲ, ಅದೇ ರೀತಿ ಇತರ ಸಾಹಿತ್ಯ ಮಿತ್ರರ ಅನ್ವಯ ಭೈರಪ್ಪನವರು ಕನಕಪುರದ ಅಧ್ಯಕ್ಷತೆಯಲ್ಲಿ ಕಂಡವರು ಅದಕ್ಕೆ ಮುನ್ನ ಆಮೇಲೆ ಉಹುಂ!ಇಂತಹ […]
12.97160677.594376
Like this:
Like Loading...