ಜಯಶ್ರೀ ಕಾಲಂ: ಅವರು ಮತ್ತಷ್ಟು ಹತ್ತಿರವಾದರು…
ಅದು ಯಶಸ್ಸಿನ ಮೆಟ್ಟಿಲು ಹತ್ತಲು ಸಾಕಷ್ಟು ಪ್ರಯತ್ನಗಳನ್ನು ಸಂಘಟಕರು ಮಾಡಿದ್ರು. ಮಹಾಗುರು ಹಂಸಲೇಖ ಅವರು ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಹತ್ತಿರವಾದರು. ಒಟ್ಟಾರೆ ಅತ್ಯುತ್ತಮ ಕಾರ್ಯಕ್ರಮ.ಈಗ ಪುನಃ ಆರಂಭ ಆಗಿ ಕೆಲವು ಎಪಿಸೋಡ್ ಗಳನ್ನು ಪೂರೈಸಿರುವ ಈ ಸ ರೆ ಗ ಮ ಕಾರ್ಯಕ್ರಮದ ಚುಕ್ಕಾಣಿಯನ್ನು ಗಾಯಕ -ಸಂಗೀತಗಾರರಾದ ಗುರುಕಿರಣ್ ಮತ್ತು ರಘು ದೀಕ್ಷಿತ್ ಹಾಗೂ ಅಪರೂಪದ ಗಾಯಕಿ ಪಲ್ಲವಿ ಅರುಣ್ ಹಿಡಿದ್ದಾರೆ.
ಪೂರ್ಣ ಓದಿಗೆ :ಮೀಡಿಯಾ ಮೈಂಡ್]]>
0 ಪ್ರತಿಕ್ರಿಯೆಗಳು