ಜಯಶ್ರೀ ಕಾಲಂ: ಶುದ್ಧ -ಮನಮೋಹಕ ಕಾರ್ಯಕ್ರಮ

@@ ಸುವರ್ಣ ನ್ಯೂಸ್ ನಲ್ಲಿ ನಿರೂಪಕ ಗೌರೀಶ್ ಅಕ್ಕಿ ನಿರೂಪಣೆಯ ಔಟ್ ಆಫ್ ಫೋಕಸ್ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದು.ಸಂಪೂರ್ಣವಾಗಿ ಸಿನಿಮಸಂಗತಿಗಳನ್ನು ಒಳಗೊಂಡ -ಅಲ್ಲಿ ಪರದೆಯ ಹಿಂದೆ ಕೆಲಸ ಮಾಡಿದ ಮಹನೀಯರ ಸಾಧನೆಗೆ ಹಾಗೂ ಅವರ ಬದುಕಿನ ಬಗ್ಗೆ ಕಿರುನೋಟ ಪ್ರಸ್ತುತಪಡಿಸುವ ಕಾರ್ಯಕ್ರಮ. ಶುದ್ಧ -ಮನಮೋಹಕ ಕಾರ್ಯಕ್ರಮ . ಸಿನಿಮಾಗಳ ವಿಷಯಕ್ಕೆ ಬಂದ್ರೆ ನಿರೂಪಕ ಗೌರೀಶ್ ಅಕ್ಕಿ ಅವರು ಒಂದು ಹೆಜ್ಜೆ ಮುಂದೆ, ಅವರ ಮೆಚ್ಚಿನ ಆಯ್ಕೆ ಸಿನಿ ಸಂಗತಿಗಳು .ಅದರ ಬಗ್ಗೆ ರಂಗನಾಥ್ ಸರ್ ಹೇಳ್ತಾನೂ ಇರ್ತಾರೆ. ಮೊನ್ನೆ ಈ ನಿರೂಪಕ ಗೀತಪ್ರಿಯ ಅವರ ಬಗ್ಗೆ ಹೇಳ್ತಾ ಇದ್ರು. ಕನ್ನಡ  ಚಿತ್ರ ರಂಗದ ಅಪರೂಪದ ಪ್ರತಿಭೆ ಗೀತಪ್ರಿಯ ಅವರು. ಕೇವಲ  ಒಂದು ಸಿನಿಮಾದಲ್ಲಿ ಎಂಟ್ರಿ ಕೊಟ್ರೆ ಸಾಕು ಈಗಿನವರ ಲೈಫ್ ಸ್ಟೈಲ್  ಬದಲಾಗಿ ಬಿಡುತ್ತದೆ. ಆದರೆ ಗೀತಪ್ರಿಯ ಅವರ ಬದುಕಲ್ಲಿ ಅಂತಹ ಯಾವ ಬದಲಾವಣೆಯೂ ಇಲ್ಲ. ಜೀಟಿವಿ ಕನ್ನಡ ವಾಹಿನಿಯಲ್ಲಿ ಗೀತಪ್ರಿಯ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

December 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: