ಜಯಶ್ರೀ ಕಾಲಂ: ಶುದ್ಧ -ಮನಮೋಹಕ ಕಾರ್ಯಕ್ರಮ
@@ ಸುವರ್ಣ ನ್ಯೂಸ್ ನಲ್ಲಿ ನಿರೂಪಕ ಗೌರೀಶ್ ಅಕ್ಕಿ ನಿರೂಪಣೆಯ ಔಟ್ ಆಫ್ ಫೋಕಸ್ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದು.ಸಂಪೂರ್ಣವಾಗಿ ಸಿನಿಮಸಂಗತಿಗಳನ್ನು ಒಳಗೊಂಡ -ಅಲ್ಲಿ ಪರದೆಯ ಹಿಂದೆ ಕೆಲಸ ಮಾಡಿದ ಮಹನೀಯರ ಸಾಧನೆಗೆ ಹಾಗೂ ಅವರ ಬದುಕಿನ ಬಗ್ಗೆ ಕಿರುನೋಟ ಪ್ರಸ್ತುತಪಡಿಸುವ ಕಾರ್ಯಕ್ರಮ. ಶುದ್ಧ -ಮನಮೋಹಕ ಕಾರ್ಯಕ್ರಮ .
ಸಿನಿಮಾಗಳ ವಿಷಯಕ್ಕೆ ಬಂದ್ರೆ ನಿರೂಪಕ ಗೌರೀಶ್ ಅಕ್ಕಿ ಅವರು ಒಂದು ಹೆಜ್ಜೆ ಮುಂದೆ, ಅವರ ಮೆಚ್ಚಿನ ಆಯ್ಕೆ ಸಿನಿ ಸಂಗತಿಗಳು .ಅದರ ಬಗ್ಗೆ ರಂಗನಾಥ್ ಸರ್ ಹೇಳ್ತಾನೂ ಇರ್ತಾರೆ. ಮೊನ್ನೆ ಈ ನಿರೂಪಕ ಗೀತಪ್ರಿಯ ಅವರ ಬಗ್ಗೆ ಹೇಳ್ತಾ ಇದ್ರು. ಕನ್ನಡ ಚಿತ್ರ ರಂಗದ ಅಪರೂಪದ ಪ್ರತಿಭೆ ಗೀತಪ್ರಿಯ ಅವರು. ಕೇವಲ ಒಂದು ಸಿನಿಮಾದಲ್ಲಿ ಎಂಟ್ರಿ ಕೊಟ್ರೆ ಸಾಕು ಈಗಿನವರ ಲೈಫ್ ಸ್ಟೈಲ್ ಬದಲಾಗಿ ಬಿಡುತ್ತದೆ. ಆದರೆ ಗೀತಪ್ರಿಯ ಅವರ ಬದುಕಲ್ಲಿ ಅಂತಹ ಯಾವ ಬದಲಾವಣೆಯೂ ಇಲ್ಲ. ಜೀಟಿವಿ ಕನ್ನಡ ವಾಹಿನಿಯಲ್ಲಿ ಗೀತಪ್ರಿಯ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು
ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>
0 ಪ್ರತಿಕ್ರಿಯೆಗಳು