ಪ್ರೊ ಹಂಪ ನಾಗರಾಜಯ್ಯ ಅವರಿಗೆ ರಾಷ್ಟ್ರಪತಿಗಳ ಅತ್ಯುನ್ನತ ಗೌರವ ಪ್ರಶಸ್ತಿ ಘೋಷಿಸಲಾಗಿದೆ.
ಶಾಸ್ತ್ರೀಯ ಕನ್ನಡಕ್ಕೆ ಅವರು ನೀಡಿದ ಅಗಾಧ ಕೊಡುಗೆಯನ್ನು ಗೌರವಿಸಿ ಇಂದು ಈ ಘೋಷಣೆಯನ್ನು ಮಾಡಲಾಯಿತು.
ಇದರೊಂದಿಗೆ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನೂ ಘೋಷಿಸಲಾಗಿದ್ದು ಜಿ ಬಿ ಹರೀಶ್, ಎಂ ಭೈರಪ್ಪ, ಎಸ್ ಕಾರ್ತಿಕ್ ಅವರು ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
0 ಪ್ರತಿಕ್ರಿಯೆಗಳು