ಸಹಜ ಸಾಗುವಳಿ ಬಳಗ
ಈಗ ಬೆಂಗಳೂರು ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುತ್ತಿದೆ. ಕಳೆದ ೧೮ ವರ್ಷಗಳಿಂದ ಧಾರವಾಡ ಮತ್ತು ಬೆಂಗಳೂರು ಕೃಷಿ ಮೇಳಗಳಲ್ಲಿ ನಾವು ಪುಸ್ತಕ-ಪತ್ರಿಕೆಯ ಸ್ಟಾಲ್ ಹಾಕುತ್ತಾ ಬಂದಿದ್ದೇವೆ. ನಮಗೆ ಸ್ಟಾಲ್ ಹಾಕಲು ಅವಕಾಶ ದೊರಕಿಲ್ಲದಿರುವುದು ಇದೇ ಮೊದಲ ಸಲ. ನೆನ್ನೆಯಿಂದಲೂ ರೈತರು-ಸ್ನೇಹಿತರು ಕರೆ ಮಾಡಿ ಯಾಕೆ ಸ್ಟಾಲ್ ಹಾಕಿಲ್ಲ ಎಂದು ವಿಚಾರಿಸುತ್ತಲೇ ಇದ್ದಾರೆ.
ಕೃಷಿ ಮೇಳಗಳು ಅನೇಕ ವರ್ಷಗಳ ಹಿಂದೆಯೇ ಜನಸಾಮಾನ್ಯರಿಂದ ದೂರ ಸರಿಯಲು ಪ್ರಾರಂಭಿಸಿದ್ದವು. ಸಹಜ ಸಾಗುವಳಿಯಲ್ಲಿ ೨೦೧೪ರಲ್ಲಿ ಬರೆದದ್ದನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸಿತು.
0 ಪ್ರತಿಕ್ರಿಯೆಗಳು