ಗಿರೀಶ್ ಕಾರ್ನಾಡರ ಬಹುಮುಖಿ ಬದುಕನ್ನು ಕುರಿತು ಬಹುರೂಪಿ ಹೊರತಂದಿರುವ ‘ಬಹುರೂಪಿ ಗಿರೀಶ್ ಕಾರ್ನಾಡ್’ ಕೃತಿಯನ್ನು ಇಂದು ರಂಗಶಂಕರದಲ್ಲಿ ಬಿಡುಗಡೆ ಮಾಡಲಾಯಿತು.
ಜೋಗಿ ಸಂಪಾದಿಸಿರುವ ಈ ಕೃತಿಯನ್ನು ಕ್ಯಾ ಜಿ ಆರ್ ಗೋಪಿನಾಥ್, ಶ್ರೀನಿವಾಸ ವೈದ್ಯ, ಕವಿತಾ ಲಂಕೇಶ್, ಕೆ ಎಂ ಚೈತನ್ಯ ಬಿಡುಗಡೆ ಮಾಡಿದರು.
ಮೊದಲ ಪ್ರತಿಯನ್ನು ರವಿ ಕುಲಕರ್ಣಿ ಅವರಿಗೆ ನೀಡಲಾಯಿತು.
ಈ ಕೃತಿ ಬಿಡುಗಡೆಯ ಝಲಕ್ ನಿಮಗಾಗಿ
ವೆಂಕಟೇಶ ಮೂರ್ತಿ ಅವರ ಕ್ಯಾಮೆರಾ ಕಣ್ಣು ಸಮಾರಂಭವನ್ನು ನೋಡಿದ್ದು ಹೀಗೆ-
0 ಪ್ರತಿಕ್ರಿಯೆಗಳು