ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ರೈಲು ಸೊಲ್ಲಾಪುರ ದಾಟಿ ದಢ್ ದಢಿಲ್ ಸದ್ದು ಮಾಡುತ್ತ ಬಿಜಾಪುರದ ಕಡೆ ಓಡುತ್ತಿತ್ತು. ನಾನು ಕಿಟಕಿಯಾಚೆ ಕಣ್ಣು ನೆಟ್ಟು ಕೂತಿದ್ದೆ. ಎಲ್ಲಿ ನೋಡಿದರೂ ಬಯಲು. ಒಂದಿಷ್ಟು ಮಳೆ ಬಿದ್ದಿತ್ತು. ಎಂಬುವುದಕ್ಕೆ ಕುರುಹೆಂಬತೆ ಹಸಿರು ಕಾಣಿಸುತ್ತಿತ್ತು . ಒಂದೇ ಸಮ ಓಡಿದರೂ ಸುಸ್ತಾಗದ ‘ಬಸವ ಎಕ್ಸ್ ಪ್ರೆಸ್’ ಬಿಜಾಪುರ ಮುಟ್ಟಿಬಿಡುವ ಅವಸರದಲ್ಲಿ ಓಡುತ್ತಾ ಓಡುತ್ತಾ  ಒಂದು ಸೇತುವೆಗೆ ನುಗ್ಗಿತು.

ಸೇತುವೆಯ ಎರಡೂ ಕಡೆ ಕಣ್ಣು ಹಾಯಿಸಿದಷ್ಟೂ ನೀರು. ಆ ನೀರಿನ ಮಧ್ಯೆ ಮುಳಗಲೋ ಬೇಡವೋ ಎಂದು ಲೆಕ್ಕಾಚಾರ ಹಾಕುತ್ತಾ ಉಳಿದ ಒಂದು ಪುಟ್ಟ ದೇಗುಲ. ಕಣ್ಣಿಗೆ ಹಾಯ್ ಎನಿಸಿದ್ದೇ ತಡ ಅದು ಯಾವ ನದಿ ಅಂತ   ಹುಡುಕಲು ಆರಂಭಿಸಿದೆ. ನೇಮ್ ಪ್ಲೇಟ್ ಕಣ್ಣಿಗೆ ಬಿತ್ತು- ‘ಭೀಮಾ’. ಒಂದು ಕ್ಷಣ ಎದೆ ಝಲ್ ಎಂದಿತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

October 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

Sugata recommends..

Sugata recommends..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: