ಪತ್ರಕರ್ತ ಗವಿಸಿದ್ದ ಬಿ ಹೊಸಮನಿ ಅವರ ವಿಳಾಸ ಇಲ್ಲದವರ ಹುಡುಕುತ್ತ ಕಥಾ ಸಂಕಲನ ಪುಸ್ತಕ ಇತ್ತೀಚೆಗೆ ಧಾರವಾಡ ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಾಹಿತ್ಯ ಭವನದಲ್ಲಿ ಬಿಡುಗಡೆ ಗೊಂಡಿತು .
ಹಿರಿಯ ಕತೆಗಾರ ಅಮರೇಶ ನುಗಡೋಣಿ, ಕಥೆಗಾರರಾದ ಸರ್ಜಾಶಂಕರ ಹರಳಿಮಠ, ಅಬ್ಬಾಸ ಮೇಲಿನಮನಿ, ಸುನಂದಾ ಪ್ರಕಾಶ ಕಡಮೆ, ಅರುಣ ಜೋಳದ ಕೂಡ್ಲಿಗಿ, ಪತ್ರಕರ್ತ ಕೆ.ಕರಿಸ್ವಾಮಿ, ಪ್ರೊ.ಅಶೋಕ ಶೆಟ್ಟರ್, ಬಸು ಬೇವಿನಗಿಡದ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಇನ್ನಷ್ಟು ಫೋಟೋಗಳು : ಓದು ಬಜಾರ್
0 ಪ್ರತಿಕ್ರಿಯೆಗಳು