ಹೊಸಮನಿ ಅವರ ‘ವಿಳಾಸ ಇಲ್ಲದವರ ಹುಡುಕುತ್ತ’

ಪತ್ರಕರ್ತ ಗವಿಸಿದ್ದ ಬಿ ಹೊಸಮನಿ ಅವರ ವಿಳಾಸ ಇಲ್ಲದವರ ಹುಡುಕುತ್ತ ಕಥಾ ಸಂಕಲನ ಪುಸ್ತಕ ಇತ್ತೀಚೆಗೆ ಧಾರವಾಡ ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಾಹಿತ್ಯ ಭವನದಲ್ಲಿ ಬಿಡುಗಡೆ ಗೊಂಡಿತು .

ಹಿರಿಯ ಕತೆಗಾರ ಅಮರೇಶ ನುಗಡೋಣಿ, ಕಥೆಗಾರರಾದ ಸರ್ಜಾಶಂಕರ ಹರಳಿಮಠ, ಅಬ್ಬಾಸ ಮೇಲಿನಮನಿ, ಸುನಂದಾ ಪ್ರಕಾಶ ಕಡಮೆ, ಅರುಣ ಜೋಳದ ಕೂಡ್ಲಿಗಿ, ಪತ್ರಕರ್ತ ಕೆ.ಕರಿಸ್ವಾಮಿ, ಪ್ರೊ.ಅಶೋಕ ಶೆಟ್ಟರ್, ಬಸು ಬೇವಿನಗಿಡದ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಇನ್ನಷ್ಟು ಫೋಟೋಗಳು : ಓದು ಬಜಾರ್

‍ಲೇಖಕರು avadhi

December 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: