ಕನ್ನಡ ಪ್ರಜ್ಞೆಯನ್ನು ಕಟ್ಟಿದ, ವೈಚಾರಿಕ ಮನಸ್ಸುಗಳನ್ನು ಬೆಳೆಸಿದ ಡಾ ಆರ್ ವಿ ಭಂಡಾರಿ ಅವರ ನೆನಪು ಸದಾ ಹಸಿರು.
ಆರ್ ವಿ ಭಂಡಾರಿ ಪ್ರತಿಷ್ಠಾನ ಪ್ರತೀ ವರ್ಷ ನಡೆಸುತ್ತಿರುವ ಸಾಹಿತ್ಯ- ಸಾಂಸ್ಕೃತಿಕ ಹಬ್ಬ ಇನ್ನಷ್ಟು ವಿಚಾರದ ದೊಂದಿ ಹತ್ತಲು ಕಾರಣವಾಗುತ್ತದೆ.
ಈ ವರ್ಷ ‘ಮಹಿಳೆ: ಹೊಸ ತಲೆಮಾರು’ ಕುರಿತು ನಡೆಸಿದ ಸಂಕಿರಣ ಹಾಗೂ ಸಾಂಸ್ಕೃತಿಕ ಉತ್ಸವದ ನೋಟ ಇಲ್ಲಿದೆ.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ದ ಮೇಲೆ ಕ್ಲಿಕ್ಕಿಸಿ
ii varsa hogalagalilla endu besaravaguttide.adu mahileyara bagge ittu!-raju hegde