ಸುಧಾ ಆಡುಕಳ ಅವರ ಕಥಾ ಸಂಕಲನದ ಹಸ್ತಪ್ರತಿ ಮೈತ್ರಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.
ಈಗಾಗಲೇ ಬಕುಳದ ಬಾಗಿಲಿನಿಂದ ಕೃತಿಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಸುಧಾ ಛಾಪು ಮೂಡಿಸಿದ್ದಾರೆ. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿದೆ.
ಮೈತ್ರಿ ಪುಸ್ತಕ ಬಹುಮಾನಕ್ಕೆ ಸುಧಾ ಆಡುಕಳ ಅವರ ‘ಇಡಿ ಬಳಪ’ ಹಸ್ತಪ್ರತಿ ಆಯ್ಕೆಯಾಗಿದೆ. ಇದು ಇವರ ಮೊದಲ ಕಥಾ ಬರಹಗಳು.
ಖ್ಯಾತ ಲೇಖಕಿ ಎಲ್ ಸಿ ಸುಮಿತ್ರಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು ಎಂದು ‘ಮೈತ್ರಿ’ಯ ಉಮೇಶ್ ದೇಸಾಯಿ ತಿಳಿಸಿದ್ದಾರೆ.
ಏಪ್ರಿಲ್ ೧೮ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಹಾಗೂ ಬಹುಮಾನ ವಿತರಣೆ ಇದೆ.
ಹೃತ್ಪೂರ್ವಕ ಅಭಿನಂದನೆಗಳು
ಧನ್ಯವಾದಗಳು ಮೇಡಂ