ಶ್ರೀನಿವಾಸ ಕಾರ್ಕಳ ಮತ್ತೆ ವೇದಿಕೆಯೇರಿದರು..

 

ರಾಜಾರಾಂ ತಲ್ಲೂರ್ 

ಉಡುಪಿ ಯಕ್ಷಗಾನ ಕಲಾರಂಗದವರು ಬಿಳಿಮಲೆಯವರಿಗೆ ಪ್ರಶಸ್ತಿ ನೀಡುವುದಕ್ಕಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಹೋಗಿಬಂದೆ.

ನನಗೆ ಅತ್ಯಂತ ಸಮಾಧಾನ ಮತ್ತು ಖುಷಿ ಕೊಟ್ಟ ಸಂಗತಿಗಳೆಂದರೆ ಗೆಳೆಯ ಶ್ರೀನಿವಾಸ ಕಾರ್ಕಳ ಅವರು 19 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಬದುಕಿಗೆ ತೆರೆದುಕೊಂಡು, ವೇದಿಕೆಯೇರಿ ತನ್ನ ಬಂಧು ಪುರುಷೋತ್ತಮ ಬಿಳಿಮಲೆಯವರ ಬಗ್ಗೆ ಮಾತನಾಡಿದ್ದು.

ಜೊತೆಗೆ ಶ್ರೀನಿವಾಸ್ ಪತ್ನಿ ಗುಲಾಬಿ ಬಿಳಿಮಲೆ ಕೂಡ ತನ್ನಣ್ಣನ ಬಗ್ಗೆ ಬಹಳ ಆಪ್ತವಾಗಿ ಮಾತನಾಡಿದ್ದು.

 

‍ಲೇಖಕರು avadhi

May 23, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. anupama prasad

    ರಾಜಾರಾಂ ಸರ್, ಶ್ರೀನಿವಾಸ್ ಕಾರ್ಕಳ ವೇದಿಕೆ ಏರುತ್ತಾರೆನ್ನುವ ಸುದ್ದಿಯೇ ಖುಷಿಕೊಟ್ಟಿತ್ತು. ಈಗ ಇಬ್ಬರನ್ನೂ ಜೊತೆಯಲ್ಲಿ ವೇದಿಕೆಯ ಮೇಲೆ ನೋಡಿದಾಗ ಸಂಭ್ರಮವೆನಿಸಿತು. ಇದು ಪುರುಷೋತ್ತಮ ಬಿಳಿಮಲೆಯವರ ಬಗ್ಗೆ ಶ್ರೀನಿವಾಸರಿಗಿರುವ ಆಪ್ತತೆ, ಗೌರವವನ್ನು ತೋರಿಸುತ್ತದೆ. ಈ ದೃಶ್ಯ ನಮಗೆ ಸಿಗಲು ಶಕ್ತಿಯಾದ ಶ್ರೀನಿವಾಸರ ಬೆನ್ನೆಲುಬು ಗೆಳತಿ ಗುಲಾಬಿಗೊಂದು ಹೃತ್ಪೂರ್ವಕ ಸಲಾಮ್.
    ಅನುಪಮಾ ಪ್ರಸಾದ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: