ಧ್ವಜ ಸತ್ಯಾಗ್ರಹದ ಅಂಗವಾಗಿ ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ ನಡೆಯಿತು. ಶಿಬಿರದಲ್ಲಿ ರಂಗಾಯಣದ ಕಲಾವಿದರಾದಂತಹ ದ್ವಾರಕನಾಥ್, ರಂಗಕರ್ಮಿ ಪ್ರಸನ್ನ ಹಾಗೂ ಇತರ ಶಿಬಿರಾರ್ಥಿಗಳು ಚಿತ್ರ ರಚಿಸಿದರು. ಸಿದ್ಧಾರ್ಥ ಹೋಟೆಲ್ ನ ಮಾಲೀಕರು ಹಾಗೂ ಉದ್ಯಮಿ ಗಿರಿ ಅವರು ಕಲಾ ಶಿಬಿರವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಸಂಚಾಲಕರಾದ ಕಾಳ ಚನ್ನೇಗೌಡ ಅವರು ಉಪಸ್ಥಿತರಿದ್ದರು.
0 ಪ್ರತಿಕ್ರಿಯೆಗಳು