ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮನವರು 18- 12- 25, ಗುರುವಾರದಂದು ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆಯೆಂದು ತಿಳಿಸಿದ್ದಾರೆ.
ಪದಾಧಿಕಾರಿಗಳಾಗಿ,
ಉಪಾಧ್ಯಕ್ಷರಾಗಿ ಡಾ. ಆರ್. ಕೆ. ಸರೋಜ ಹಾಗೂ ಸರ್ವಮಂಗಳಾ,
ಕಾರ್ಯದರ್ಶಿಯಾಗಿ ಸುಮಾ ಸತೀಶ್ ಹಾಗೂ ಸಹ ಕಾರ್ಯದರ್ಶಿಯಾಗಿ ಬಿ.ಟಿ. ಅನುರಾಧ,
ಖಜಾಂಚಿಯಾಗಿ ಲಲಿತಾ ಹೊಸಪ್ಯಾಟಿ
ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದಲ್ಲದೆ,
ಮುಕ್ತ ಬಿ. ಕಾಗಲಿ,
ಕೃಷ್ಣಾಬಾಯಿ ಹಾಗಲವಾಡಿ,
ಮಧುರಾ ಕರ್ಣಂ,
ಡಾ.ಟಿ.ಟಿ. ಅನುಸೂಯಾ ಹೊಂಬಾಳೆ,
ರೇಣುಕಾ ಕೋಡಗುಂಟಿ,
ಮಾನಸ ಚಂದ್ರಿಕಾ,
ಜ಼ಾಹಿದಾ ಶಿರೀನ್,
ಜ್ಯೋತಿ ಎ.,
ಡಾ. ಮಮತಾ ಕೆ.ಎನ್.
ಗೌರಿ, ಸೇರಿದಂತೆ ಒಟ್ಟು 10 ಲೇಖಕಿಯರನ್ನು ಕಾರ್ಯಕಾರಿ ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆಯೆಂದು ಸುನಂದಮ್ಮನವರು ತಿಳಿಸಿದ್ದಾರೆ.







0 Comments