ರೇಖೆಯಲ್ಲಿ ಗಾರುಡಿ


ರೇಖಾ ಚಿತ್ರಗಳಲ್ಲಿ ಗಾರುಡಿ ಮಾಡುವ ಪುಂಡಲೀಕ ಕಲ್ಲಿಗನೂರ ‘ರೇಖಾನುಸಂಧಾನ’ ಬಿಡುಗಡೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜರುಗಿದ ಸಮಾರಂಭದಲ್ಲಿ ಚಿ ಸು ಕೃಷ್ಣ ಸೆಟ್ಟಿ, ಪುಂಡಲೀಕ ಹಾಲಂಬಿ, ಎಂ ಎಚ್ ಕೃಷ್ಣಯ್ಯ, ಅಜಿತ್ ಘೋರ್ಪಡೆ ಭಾಗವಹಿಸಿದ್ದರು.
ರೂಪಶ್ರೀ, ಶಿಲ್ಪಶ್ರೀ ತಮ್ಮ ಹಾಡುಗಳ ಮೂಲಕ ರೇಖೆಗೆ ನಾದದ ರಂಗು ತುಂಬಿದರು. ಆ ಸಂಭ್ರಮದ ನೋಟ ಇಲ್ಲಿದೆ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ

‍ಲೇಖಕರು G

January 31, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Nataraju S M

    ಮೊದಲ ಬಾರಿಗೆ ಪುಂಡಲೀಕ ಕಲ್ಲಿಗನೂರು ಅವರ ರೇಖಾ ಚಿತ್ರಗಳು ನನ್ನ ಕಣ್ಣಿಗೆ ಬಿದ್ದದ್ದು ಜರಗನಹಳ್ಳಿ ಶಿವಶಂಕರ್ ಅವರ ಝರಿ ಎಂಬ ಕವನ ಸಂಕಲನದಲ್ಲಿ.. ಆ ಪುಸ್ತಕದಲ್ಲಿ ಪುಂಡಲೀಕ ಅವರ ಕುರಿತು ಲಂಕೇಶರು ಎಂದೋ ಬರೆದಿದ್ದ ಪತ್ರವೊಂದು ಇತ್ತು ಎಂದು ನೆನಪು.. ಚಂದದ ಕಲಾವಿದ ಪುಂಡಲೀಕ ಅವರ ಪುಸ್ತಕ ಬಿಡುಗಡೆಯ ಕುರಿತು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

    ಪ್ರತಿಕ್ರಿಯೆ
  2. srujan

    ‘ರೇಖಾನುಸಂಧಾನ ‘ ಪುಸ್ತಕ ಪತ್ರಿಕೋದ್ಯಮ ಚಿತ್ರಕಲೆಯ ಹಿನ್ನೆಲೆಯಲ್ಲಿ ಬಂದ ಕನ್ನಡದ ಮೊದಲ ಪುಸ್ತಕ ಎನಿಸುತ್ತದೆ.ಪುಂಡಲೀಕರ ಬೆಸ್ಟ್ ರೇಖಾ ಚಿತ್ರಗಳನ್ನು ಒಂದೇ ಕಡೆ ನೋಡುವ ಖುಷಿ.ಪುಸ್ತಕದ ಬಗ್ಗೆ ಕುತೂಹಲ ಇದೆ.ಅಭಿನಂದನೆಗಳು ಸರ್.
    ಸೃಜನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: