ರಕ್ಷಿದಿಯಲ್ಲಿ ರಂಗ ಶಿಬಿರ

ರಕ್ಷಿದಿ ರಂಗ ಶಿಬಿರ

ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವವರಿಗೊಂದು ಸದವಕಾಶ

ರಾಜ್ಯ, ಅಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ, ಹಾಗೂ ನೀನಾಸಂ ಪದವೀಧರರು, ಸಿನಿಮಾ ನಟರುಗಳಿಂದ ಶಿಬಿರದ ತರಗತಿಗಳು ನಡೆಯುತ್ತವೆ

ಯಾವಾಗಿನಿಂದ – ಮೇ 1 ರಿಂದ ಮೇ 15
ಎಲ್ಲಿ – ಸಕಲೇಶಪುರದ ರಕ್ಷಿದಿಯಲ್ಲಿ
ಸಮಯ – ಬೆಳಿಗ್ಗೆ 6 ರಿಂದ ರಾತ್ರಿ 9 ರ ವರೆಗೆ

ವಿಷಯಗಳು
ಛಾಯಾಗ್ರಹಣ
ಚಾರಣ
ಸಾಹಿತ್ಯ
ಅಭಿನಯ
ನಾಟಕ ಪ್ರದರ್ಶನ

ಸಂಪನ್ಮೂಲ ವ್ಯಕ್ತಿಗಳು

ಕೃಷ್ಣಮೂರ್ತಿ ಹನೂರು
ಡಾ. ಶ್ರೀಪಾದ ಭಟ್
ಮೌನೇಶ್ ಬಡಿಗೇರ
ಪ್ರಸಾದ್ ರಕ್ಷಿದಿ
ವಿನ್ಯಾಸ ಉಬರಡ್ಕ
ಲೋಕೇಶ್ ಮೊಸಳೆ
ರತ್ನ ಸಕಲೇಶಪುರ
ಸಂತೋಷ್ ದಿಂಡಿಗನೂರು

ಶಿಬಿರದ ನಿರ್ದೇಶಕರು – ನವೀನ್ ಸಾಣೇಹಳ್ಳಿ

ಸಂಚಾಲಕರು – ಪ್ರಸಾದ್ ರಕ್ಷಿದಿ

ಸಂಯೋಜಕರು ಮತ್ತು ಸಹಾಯ – ಬಿಂದು ರಕ್ಷಿದಿ

ಮೇ 15 ರಂದು ಸಮಾರೋಪ ಸಮಾರಂಭ
ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ

ವಿಶೇಷ ಅತಿಥಿಗಳು – ಪ್ರಕಾಶ್ ರಾಜ್
(ನಟ ಮತ್ತು ಚಿಂತಕರು)

ನಮ್ಮೊಂದಿಗೆ ತಂಡದ ಸದಸ್ಯರು ಮತ್ತು ಊರಿನವರು
ವಿವರಗಳಿಗೆ ಸಂಪರ್ಕಿಸಿ
ಪ್ರಸಾದ್ ರಕ್ಷಿದಿ

ನವೀನ್ ಸಾಣೇಹಳ್ಳಿ 9901910988

‍ಲೇಖಕರು avadhi

April 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: