ರಕ್ಷಿದಿ ರಂಗ ಶಿಬಿರ
ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವವರಿಗೊಂದು ಸದವಕಾಶ
ರಾಜ್ಯ, ಅಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ, ಹಾಗೂ ನೀನಾಸಂ ಪದವೀಧರರು, ಸಿನಿಮಾ ನಟರುಗಳಿಂದ ಶಿಬಿರದ ತರಗತಿಗಳು ನಡೆಯುತ್ತವೆ
ಯಾವಾಗಿನಿಂದ – ಮೇ 1 ರಿಂದ ಮೇ 15
ಎಲ್ಲಿ – ಸಕಲೇಶಪುರದ ರಕ್ಷಿದಿಯಲ್ಲಿ
ಸಮಯ – ಬೆಳಿಗ್ಗೆ 6 ರಿಂದ ರಾತ್ರಿ 9 ರ ವರೆಗೆ
ವಿಷಯಗಳು
ಛಾಯಾಗ್ರಹಣ
ಚಾರಣ
ಸಾಹಿತ್ಯ
ಅಭಿನಯ
ನಾಟಕ ಪ್ರದರ್ಶನ
ಸಂಪನ್ಮೂಲ ವ್ಯಕ್ತಿಗಳು
ಕೃಷ್ಣಮೂರ್ತಿ ಹನೂರು
ಡಾ. ಶ್ರೀಪಾದ ಭಟ್
ಮೌನೇಶ್ ಬಡಿಗೇರ
ಪ್ರಸಾದ್ ರಕ್ಷಿದಿ
ವಿನ್ಯಾಸ ಉಬರಡ್ಕ
ಲೋಕೇಶ್ ಮೊಸಳೆ
ರತ್ನ ಸಕಲೇಶಪುರ
ಸಂತೋಷ್ ದಿಂಡಿಗನೂರು
ಶಿಬಿರದ ನಿರ್ದೇಶಕರು – ನವೀನ್ ಸಾಣೇಹಳ್ಳಿ
ಸಂಚಾಲಕರು – ಪ್ರಸಾದ್ ರಕ್ಷಿದಿ
ಸಂಯೋಜಕರು ಮತ್ತು ಸಹಾಯ – ಬಿಂದು ರಕ್ಷಿದಿ
ಮೇ 15 ರಂದು ಸಮಾರೋಪ ಸಮಾರಂಭ
ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ
ವಿಶೇಷ ಅತಿಥಿಗಳು – ಪ್ರಕಾಶ್ ರಾಜ್
(ನಟ ಮತ್ತು ಚಿಂತಕರು)
ನಮ್ಮೊಂದಿಗೆ ತಂಡದ ಸದಸ್ಯರು ಮತ್ತು ಊರಿನವರು
ವಿವರಗಳಿಗೆ ಸಂಪರ್ಕಿಸಿ
ಪ್ರಸಾದ್ ರಕ್ಷಿದಿ
ನವೀನ್ ಸಾಣೇಹಳ್ಳಿ 9901910988
0 ಪ್ರತಿಕ್ರಿಯೆಗಳು