ಮಲೆಗಳಲ್ಲಿ ನನ್ನ ಮಗ..

srilakshmi-shankarkuppalli3

ಶ್ರೀಲಕ್ಷ್ಮೀ ಶಂಕರ್ ಮೊನ್ನೆ ಮೊನ್ನೆ ತಾನೇ ಕುಪ್ಪಳ್ಳಿಗೆ ಹೋಗಿದ್ದರು. ನಿರ್ದೇಶಕ ಬಿ ಎಂ ಗಿರಿರಾಜ್ ನಡೆಸುವ ರಂಗ ಅಭಿನಯ ಕಮ್ಮಟಕ್ಕೆ ಈ ಬಾರಿ ಕುಪ್ಪಳ್ಳಿಏ ಅಂಗಳವಾಗಿತ್ತು.

ಈ ಶಿಬಿರಕ್ಕೆ ತಮ್ಮ ಚೋಟುದ್ದದ ಮಗನೊಂದಿಗೆ ಹೆಜ್ಜೆಯಿಟ್ಟ ಶ್ರೀಲಕ್ಷ್ಮೀ ಅವರಿಗೆ ಡಬ್ಬಲ್  ಸಂಭ್ರಮ .

ಒಂದೆಡೆ ಗಿರಿರಾಜ್/ ಕಾತ್ಯಾಯಿನಿ ಗಿರಿರಾಜ್ ಅವರ ಅಚ್ಚುಕಟ್ಟಾದ ಸಂಘಟನೆ ಒಂದು ಕಡೆಯಾದರೆ ಇನ್ನೊಂದೆಡೆ ಮಗ ತಾನು ಕಂಡ ಕುಪ್ಪಳ್ಳಿಗೆ ಬಣ್ಣದ ರೂಪು ಕೊಟ್ಟಿದ್ದ 

ಆಹಾ ಇದಕ್ಕಿಂತ ಇನ್ನೊಂದು ಸಂಭ್ರಮ ಉಂಟೇ  kuppalli1

 

kuppalli5kuppalli2
kuppalli4

‍ಲೇಖಕರು Admin

September 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಭಾರತಿ ಬಿ ವಿ

    ಚೆನ್ನಾಗಿ ಚಿತ್ರ ಬಿಡಿಸಿದ್ದಾನೆ ಪಾಪು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: