ಶ್ರೀಲಕ್ಷ್ಮೀ ಶಂಕರ್ ಮೊನ್ನೆ ಮೊನ್ನೆ ತಾನೇ ಕುಪ್ಪಳ್ಳಿಗೆ ಹೋಗಿದ್ದರು. ನಿರ್ದೇಶಕ ಬಿ ಎಂ ಗಿರಿರಾಜ್ ನಡೆಸುವ ರಂಗ ಅಭಿನಯ ಕಮ್ಮಟಕ್ಕೆ ಈ ಬಾರಿ ಕುಪ್ಪಳ್ಳಿಏ ಅಂಗಳವಾಗಿತ್ತು.
ಈ ಶಿಬಿರಕ್ಕೆ ತಮ್ಮ ಚೋಟುದ್ದದ ಮಗನೊಂದಿಗೆ ಹೆಜ್ಜೆಯಿಟ್ಟ ಶ್ರೀಲಕ್ಷ್ಮೀ ಅವರಿಗೆ ಡಬ್ಬಲ್ ಸಂಭ್ರಮ .
ಒಂದೆಡೆ ಗಿರಿರಾಜ್/ ಕಾತ್ಯಾಯಿನಿ ಗಿರಿರಾಜ್ ಅವರ ಅಚ್ಚುಕಟ್ಟಾದ ಸಂಘಟನೆ ಒಂದು ಕಡೆಯಾದರೆ ಇನ್ನೊಂದೆಡೆ ಮಗ ತಾನು ಕಂಡ ಕುಪ್ಪಳ್ಳಿಗೆ ಬಣ್ಣದ ರೂಪು ಕೊಟ್ಟಿದ್ದ
ಆಹಾ ಇದಕ್ಕಿಂತ ಇನ್ನೊಂದು ಸಂಭ್ರಮ ಉಂಟೇ
Thank you. Thumba dhanyavaadhagalu Mohan ji
ಚೆನ್ನಾಗಿ ಚಿತ್ರ ಬಿಡಿಸಿದ್ದಾನೆ ಪಾಪು