ಮತ್ತೆ ’ ಮನೋಹರಿದಾಸ್’ಳಾಗಬೇಕಿದೆ ಭೈರಪ್ಪನವರ ’ಮಂದ್ರ’ವನ್ನಾಧರಿಸಿದ ನಾಟಕ ಅವತರಣಿಕೆಗೆ.. ರಂಗಶಂಕರದಲ್ಲಿ ಜನವರಿ ೧ರಂದು. ಮಧ್ಯಾಹ್ನ 3 .30ಮತ್ತು ಸಂಜೆ 7 .30 ಕ್ಕೆ. ನಿರ್ದೇಶನ: ಡಾ .ಬಿ.ವಿ ರಾಜಾರಾಮ್. ಟಿಕೇಟು ೧೦೦/-ರೂ.
ವಿ.ಸೂ : ಕಾದಂಬರಿಯ ವಿಸ್ತಾರ ನಾಟಕದ್ದಲ್ಲ. ಅದರ ಇತಿಮಿತಿಗಳು ಸಾಕಷ್ಟಿವೆ. ಅದನ್ನು ನಂತರ ಚರ್ಚೆ ಮಾಡಿ…ದರಾಯ್ತು. ಹಾಗಾಗಿ ಕಾದಂಬರಿ ಓದಿದಾಗಿನ ಭಾವ-ಬಗೆಯ ನಿರೀಕ್ಷೆ ಬೇಡ. ಆದರೆ ಸಾಹಿತ್ಯಪ್ರಪಂಚದಲ್ಲಿ ಸಂಗೀತವನ್ನಾಧರಿಸಿದ ಕಾದಂಬರಿಯೊಂದು ನಾಟಕ ಸ್ವರೂಪವನ್ನು ಪಡೆದದ್ದು ಅಭಿನಂದನಾರ್ಹ.
ಜೊತೆಗೆ “ಮಂದ್ರ” ಕಾದಂಬರಿ ಕುರಿತ ವಿಚಾರ ಸಂಕಿರಣ ಜಯನಗರದ ಹೆಚ್. ಎನ್.ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ಸಮಯ: ೧೦.೩೦ ರಿಂದ ೧.೩೦: ‘ಮಂದ್ರ ಸಂಗೀತ’ .- ಕಾದಂಬರಿಯ ಪಾತ್ರಕ್ಕೂ ಅದರೊಳಗಿನ ಸಂಗೀತಕ್ಕೂ ಇರುವ ಸಂಬಂಧದ ಕುರಿತಾಗಿ ನಡೆಯಲಿದ್ದು ಈ ಬಗೆಯ ಪ್ರಯೋಗ ನಿಜಕ್ಕೂ ಸಾಹಿತ್ಯ ಪ್ರಪಂಚಕ್ಕೆ ಹೊಸತು. ನಿರೂಪಣೆ: ಡಾ.ಶತಾವಧಾನಿ ಆರ್.ಗಣೇಶ್ , ಗಾಯನ : ಪಂಡಿತ್ ಫಯಾಜ್ ಖಾನ್. ಈ ಕಾರ್ಯಕ್ರಮಗಳಿಗೆ ಡಾ. ಎಸ್.ಎಲ್.ಭೈರಪ್ಪರ ಉಪಸ್ಥಿತಿಯೂ ಇದೆ.
ವಿ.ಸೂ : ಕಾದಂಬರಿಯ ವಿಸ್ತಾರ ನಾಟಕದ್ದಲ್ಲ. ಅದರ ಇತಿಮಿತಿಗಳು ಸಾಕಷ್ಟಿವೆ. ಅದನ್ನು ನಂತರ ಚರ್ಚೆ ಮಾಡಿ…ದರಾಯ್ತು. ಹಾಗಾಗಿ ಕಾದಂಬರಿ ಓದಿದಾಗಿನ ಭಾವ-ಬಗೆಯ ನಿರೀಕ್ಷೆ ಬೇಡ. ಆದರೆ ಸಾಹಿತ್ಯಪ್ರಪಂಚದಲ್ಲಿ ಸಂಗೀತವನ್ನಾಧರಿಸಿದ ಕಾದಂಬರಿಯೊಂದು ನಾಟಕ ಸ್ವರೂಪವನ್ನು ಪಡೆದದ್ದು ಅಭಿನಂದನಾರ್ಹ.
ಜೊತೆಗೆ “ಮಂದ್ರ” ಕಾದಂಬರಿ ಕುರಿತ ವಿಚಾರ ಸಂಕಿರಣ ಜಯನಗರದ ಹೆಚ್. ಎನ್.ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ಸಮಯ: ೧೦.೩೦ ರಿಂದ ೧.೩೦: ‘ಮಂದ್ರ ಸಂಗೀತ’ .- ಕಾದಂಬರಿಯ ಪಾತ್ರಕ್ಕೂ ಅದರೊಳಗಿನ ಸಂಗೀತಕ್ಕೂ ಇರುವ ಸಂಬಂಧದ ಕುರಿತಾಗಿ ನಡೆಯಲಿದ್ದು ಈ ಬಗೆಯ ಪ್ರಯೋಗ ನಿಜಕ್ಕೂ ಸಾಹಿತ್ಯ ಪ್ರಪಂಚಕ್ಕೆ ಹೊಸತು. ನಿರೂಪಣೆ: ಡಾ.ಶತಾವಧಾನಿ ಆರ್.ಗಣೇಶ್ , ಗಾಯನ : ಪಂಡಿತ್ ಫಯಾಜ್ ಖಾನ್. ಈ ಕಾರ್ಯಕ್ರಮಗಳಿಗೆ ಡಾ. ಎಸ್.ಎಲ್.ಭೈರಪ್ಪರ ಉಪಸ್ಥಿತಿಯೂ ಇದೆ.
0 ಪ್ರತಿಕ್ರಿಯೆಗಳು