ಬಹುದಿನಗಳಿಂದ ವಿಚಾರ ನಡೆದೂ ನಡೆದೂ, ಇವತ್ತು ‘ಮಣ್ಣಿನೊಂದಿಗೆ ಮಾತುಕತೆ’ ಎಂಬ ತೀರಾ ಅನೌಪಚಾರಿಕ ಕಾರ್ಯಕ್ರಮ ನನ್ನ ತೋಟದಲ್ಲಿ ಆರಂಭವಾಯಿತು.
ಇನ್ನು ಮುಂದೆ ಇದು ತಿಂಗಳಿಗೆ ಒಮ್ಮೆ ರೈತರ ಹೊಲ-ಗದ್ದೆ- ತೋಟದಲ್ಲೇ ನಡೆಯಲಿದೆ.
ಮತ್ತೇನಿಲ್ಲ; ರೈತರು ಒಂದು ಕಡೆ ಕುಳಿತು ನಡೆಸುವ ಬೇಸಾಯದ ಹರಟೆ ಇದು, ಅಷ್ಟೇ!
-ಆನಂದತೀರ್ಥ ಪ್ಯಾಟಿ
0 ಪ್ರತಿಕ್ರಿಯೆಗಳು