ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಬಾಲ ಸಾಹಿತ್ಯ ಪುರಸ್ಕಾರ ಮಕ್ಕಳ ದಿನಾಚರಣೆಯಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಂದ ನವದೆಹಲಿಯಲ್ಲಿ ಸ್ವೀಕರಿಸಿದ ಅತ್ಯಂತ ಖುಷಿಯ ಸಂದರ್ಭ. ತಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಹಾಗೂ ಮಕ್ಕಳ ಪ್ರೀತಿ ಇದನ್ನು ಆಗುಮಾಡಿದೆ ಅಂದುಕೊಂಡಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿಗೆ ಹಾಗೂ ತಮಗೆಲ್ಲ ಪ್ರೀತಿಯ ವಂದನೆಗಳು.
0 ಪ್ರತಿಕ್ರಿಯೆಗಳು