'ಬ್ರೆಕ್ಟ್ ಸಂಜೆ'ಯ ಫೋಟೋ ಆಲ್ಬಮ್


‘ಕತ್ತಲ ಕಾಲದಲ್ಲಿ ಹಾಡೋದು ಉಂಟೇ?’ ಎನ್ನುವ ಹೆಸರನ್ನು ಹೊತ್ತ ಬ್ರೆಕ್ಟ್ ಸಂಜೆಯನ್ನು ಥಿಯೇಟರ್ ತತ್ಕಾಲ್, ಲೋಕಚರಿತ ಹಾಗೂ ಆಕ್ಟ್ ಎನಾಕ್ಟ್ ಜಂಟಿಯಾಗಿ ಇತ್ತೀಚಿಗೆ ಬೆಂಗಳೂರಿನಲ್ಲಿ ಪ್ರದರ್ಶಿಸಿತು. ಇದು ಬ್ರೆಕ್ಟ್ ನ ಹಲವು ನಾಟಕಗಳನ್ನು ಇಂದಿನ ದಿನಕ್ಕೆ ಕನ್ನಡಿ ಹಿಡಿವಂತೆ ರೂಪಿಸಿದ್ದ ಕೊಲಾಜ್. ನೀನಾಸಂ ಪದವೀಧರೆ ಗೀತಾ ಸಿದ್ಧಿ ಈ ಬ್ರೆಕ್ಟ್ ರಂಗ ಮಂಡನೆಯನ್ನು ಮಾಡಿದರು.
ನಟರಾಜ ಹುಳಿಯಾರ್ ಅವರು ಹೆಣೆದುಕೊಟ್ಟಿದ್ದ ಸೂತ್ರಕ್ಕೆ ಗೀತಾ ಸಿದ್ಧಿ ಕೊಟ್ಟ ರಂಗರೂಪ ಇಂದಿನ ಭಾರತದ ಕಟು ವಾಸ್ತವವನ್ನು ಸಮರ್ಥವಾಗಿ ಮುಂದಿಟ್ಟಿತು. ಅತ್ಯಂತ ಲವಲವಿಕೆಯಿಂದ ಇಡೀ ತಂಡ ಪ್ರದರ್ಶನವನ್ನು ಮನಮುಟ್ಟುವಂತೆ ಮಾಡಿತು. ಕತ್ತಲ ಕಾಲದ ಕರಾಳ ಮುಖವನ್ನು ಸಮರ್ಥವಾಗಿ ತಲುಪಿಸಲು ಗೀತಾ ಸಿದ್ಧಿ ಯಶಸ್ವಿಯಾದರು.
ಇದೆ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಧರ್ಮೇಂದ್ರ ಅರಸು ಅವರನ್ನು ಸನ್ಮಾನಿಸಲಾಯಿತು.

ತಾಯ್ ಲೋಕೇಶ್ ಕಂಡಂತೆ ಈ ನಾಟಕ ಹೀಗಿದೆ-












‍ಲೇಖಕರು avadhi

August 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: