ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರಿನಲ್ಲಿ ‘ಮಲೆಗಳಲ್ಲಿ ಮದುಮಗಳು’

ಬೆಂಗಳೂರಿನ ಜ್ಙಾನಭಾರತಿಗೆ ಬರಲಿದ್ದಾಳೆ “ಮದುಮಗಳು” …..ನಿಮ್ಮನ್ನು ನಿದ್ರೆಗೆಡಿಸಲಿದ್ದಾರೆ ಬಸು ಮತ್ತು ಹಂಸಲೇಖ – ಬಸು ಮತ್ತು ಹಂಸಲೇಖ ಬೆಂಗಳೂರಿನಲ್ಲಿ “ಮಲೆಗಳಲ್ಲಿ ಮದುಮಗಳು” ನಾಟಕ ಆಡಿಸಲು ಯೋಜಿಸಿದ್ದಾರೆ- ಮಾಹಿತಿ: ರಾಜೇಶ್ ಬಸವಣ್ಣ

‍ಲೇಖಕರು avadhi

16 July, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

7 Comments

  1. Kiran

    tumba khusiya sangati prakatisiddeeri. Dhanyavada. Haageye dinanka haagu estudinagalu ennuvudu tilida kudale dayavittu aa maahitiyannu prakatisi.

  2. samudyatha

    Nice to know this.. when is it?

  3. basava

    santosha

  4. savitri

    Oh houda! I have read it three times, but still being curious to see it. where and when it will be held?

  5. ಹುಲಿಕುಂಟೆ ಮೂರ್ತಿ

    ತುಂಬಾ ಸಂತೋಷ.. ನಾವೆಲ್ಲಾ ಕಾಯ್ತಾ ಇದ್ದೆವು… ಬಸು ಬಳಗಕ್ಕೆ ಧನ್ಯವಾದಗಳು….

  6. ಡಿ.ವಿ.ಶ್ರೀಧರ

    ಬೇಗ ಬರಲಿ.

  7. ranganna k

    naananthu kaytha kulithiddene……………………… bega barali

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading