ಜಿ ವಿ ಜಯಶ್ರೀ ಕಾಲಂ:ಕೊಲೆಗಾರನ ಕಣ್ಣು ಶೀತಲವಾಗಿತ್ತು

ಹಂತಕಿ ಶುಭಾಗೆ ಜೀವಾವಧಿ ಶಿಕ್ಷೆ! ಅತ್ಯಂತ ಕ್ರೂರ ಮನಸ್ಸಿನ ವಿಷ ಆಕೆ. ಆ ಘಟನೆಯನ್ನು ಈಟಿವಿಯಲ್ಲಿ ಕ್ರೈಂ ಡೈರಿಯಲ್ಲಿ ರವಿ ಬೆಳಗೆರೆ ಉದಯ ವಾಹಿನಿಯಲ್ಲಿ  ಕ್ರೈಂ  ಸ್ಟೋರಿ ಯಲ್ಲಿ ಬಾಲಕೃಷ್ಣ ಕಾಕತ್ಕರ್  ವೀಕ್ಷಕರಿಗೆ  ವಿವರವಾಗಿ ಹೇಳಿದ್ದರು. ಅತ್ಯಂತ ನೋವಿನ ಸಂಗತಿ ಅದು. ಖುದ್ದು ರವಿ ಬೆಳಗೆರೆ ಹಾಗೂ ಬಾಲಕೃಷ್ಣ ಕಾಕತ್ಕರ್ ಕಣ್ಣೀರಾಗಿದ್ದರು. ಆದರೆ ಈ ವಿಷಯವನ್ನು ಹೆಚ್ಚು ಹೃದಯಕ್ಕೆ  ತಟ್ಟುವಂತೆ ಹೇಳಿದ್ದು ರವೀ.

ಕ್ರೈಂ ಕಾರ್ಯಕ್ರಮಗಳಲ್ಲಿ  ಹಸಿಹಸಿ ಸಂಗತಿಗಳು ಸಾಮಾನ್ಯ ಆದ್ರೆ ಅದನ್ನು ಒಪ್ಪವಾಗಿ ಶುದ್ಧ ಮಾಡಿ ವೀಕ್ಷಕರ ಕೈಲಿ ಇಡುವುದು ಸುಲಭದ ಸಂಗತಿಯಲ್ಲ. ಈ ವಿಷಯವನ್ನು ಬೆಳಗೆರೆ  ಹಾಗೂ ಕಾಕತ್ಕರ್ ಸಮರ್ಥವಾಗಿ ಮಾಡ್ತಾ ಇದ್ರು. ಆದರೂ ಆಗಾಗ ಎಡವಟ್ಟುಗಳು ..!

ಆಕೆಯ ಎಂಗೇಜ್ ಮೆಂಟ್  ಸೀಡಿಯನ್ನು  ಅಂದು ಸಮಸ್ತ ವೀಕ್ಷಕರು ಕಣ್ಣೀರಾಗಿ  ವೀಕ್ಷಿಸಿದ್ದರು.ಯಾರ ಬದುಕಲ್ಲೂ ಇಂತಹ ಪರಿಸ್ಥಿತಿ ಎದುರಾಗ ಬಾರದು.

ಇಷ್ಟಾದ್ರೂ ಶಿಕ್ಷೆಯ ದಿನ ಆ ಹೆಣ್ಣುಮಗಳ ಮುಖದಲ್ಲಿ ಇದ್ದ ಆ ದಾಷ್ಟಿಕತೆ ಬೆಚ್ಚಿ ಬೀಳುವಂತೆ ಮಾಡಿತು. ನಾನು  ಕ್ರೈ೦  ಕಾದಂಬರಿ ಓದುವಾಗ ಅದರಲ್ಲಿ ಕೊಲೆಗಾರನ ಕಣ್ಣು ಶೀತಲವಾಗಿತ್ತು ಎನ್ನುವ ಅಂಶ  ಬರೆದಾತ ವರ್ಣಿಸಿರುವುದನ್ನು ಓದಿದ್ದೆ, ಆದರೆ ಈ ಕೇಸ್ ನಲ್ಲಿ ಆ ಅಂಶ  ಅಬ್ಬ!  ಭೀಕರ !!

ಪೂರ್ಣ ಓದಿಗೆ:  ಮೀಡಿಯಾ ಮೈಂಡ್

‍ಲೇಖಕರು avadhi

July 16, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: