ಹಂದಲಗೆರೆ ಗಿರೀಶ್
ಬುದ್ದನ ಮೌನ ಕುರಿತು
ಜಗದ ತುಂಬಾ…
ಮಾತು ಮಾತು ಮಾತು
೨
ಬರೀ ಬೆಳದಿಂಗಳು
ಅವನ ಮುಗುಳು ನಗೆಯಿಂದ
ಬುದ್ದ ಪೂರ್ಣಿಮೆ
೩
ಬುದ್ದ ಎಂದರೆ
ಮೌನದ ಮೊತ್ತ
ಸತ್ಯದ ಕೀಲಿ ಕೈ
೪
ನಿನ್ನ ಧ್ಯಾನ
ಮನಸ್ಸಿನ ಸ್ನಾನ
೫
ಒಂದು ಹುಣ್ಣಿಮೆಯ ಬೆಳಕಹೀರಿ
ಇನ್ನೂ ಬೆಳಗುತ್ತಲೇ ಇರುವೆ
ಚಂದಿರನ ಅಂಗಳಕ್ಕಿಳಿದು ಬಂದರೂ..
ಕತ್ತಲೆ ಕಳೆದಿಲ್ಲ ನಮಗೆ
giri anna ಚಂದಿರನ ಅಂಗಳಕ್ಕಿಳಿದು ಬಂದರೂ..
ಕತ್ತಲೆ ಕಳೆದಿಲ್ಲ ನಮಗೆ…..:)
nice poem..