ಬುದ್ದ ಎಂದರೆ…

ಹಂದಲಗೆರೆ ಗಿರೀಶ್

ಬುದ್ದನ ಮೌನ ಕುರಿತು
ಜಗದ ತುಂಬಾ…
ಮಾತು ಮಾತು ಮಾತು

ಬರೀ ಬೆಳದಿಂಗಳು
ಅವನ ಮುಗುಳು ನಗೆಯಿಂದ
ಬುದ್ದ ಪೂರ್ಣಿಮೆ


ಬುದ್ದ ಎಂದರೆ
ಮೌನದ ಮೊತ್ತ
ಸತ್ಯದ ಕೀಲಿ ಕೈ

ನಿನ್ನ ಧ್ಯಾನ
ಮನಸ್ಸಿನ ಸ್ನಾನ

ಒಂದು ಹುಣ್ಣಿಮೆಯ ಬೆಳಕಹೀರಿ
ಇನ್ನೂ ಬೆಳಗುತ್ತಲೇ ಇರುವೆ
ಚಂದಿರನ ಅಂಗಳಕ್ಕಿಳಿದು ಬಂದರೂ..
ಕತ್ತಲೆ ಕಳೆದಿಲ್ಲ ನಮಗೆ
 

‍ಲೇಖಕರು G

September 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. haravu spoorthy

    giri anna ಚಂದಿರನ ಅಂಗಳಕ್ಕಿಳಿದು ಬಂದರೂ..
    ಕತ್ತಲೆ ಕಳೆದಿಲ್ಲ ನಮಗೆ…..:)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: