ಬಿ ವಿ ಭಾರತಿ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ

ಬಿ ವಿ ಭಾರತಿ ಅವರ ಪ್ರವಾಸ ಕಥನ ‘ನಕ್ಷತ್ರಗಳ ಸುತ್ತ ನಾಡಿನಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ
೨೦೨೦ನೆಯ ಸಾಲಿನ ಪುಸ್ತಕ ಬಹುಮಾನವನ್ನು ಘೋಷಿಸಲಾಗಿದೆ.

‘ಬಹುರೂಪಿ’ ಪ್ರಕಟಿಸಿರುವ ಈ ಕೃತಿ ಬಿ ವಿ ಭಾರತಿ ಅವರ ಪೋಲೆಂಡ್ ಪ್ರವಾಸ ಕಥನ.

ಅಲ್ಲಿಯ ನಾಜಿ ಕ್ರೌರ್ಯವನ್ನು ಬಣ್ಣಿಸುವ ಈ ಕೃತಿ ಓದುಗರ ಮನ ಗೆದ್ದಿತ್ತು. ಈ ಕೃತಿಗೆ ಕಲಬುರ್ಗಿಯ ‘ಅಮ್ಮ ಪ್ರಶಸ್ತಿ’ ಕೂಡಾ ಸಿಕ್ಕಿದೆ.

ಬಿ ವಿ ಭಾರತಿ ಅವರ ಈ ಹಿಂದಿನ ಕೃತಿ ‘ಸಾಸಿವೆ ತಂದವಳು’ ಸಹಾ ಅಕಾಡೆಮಿ ಪುಸ್ತಕ ಬಹುಮಾನ ಪಡೆದಿತ್ತು.

‍ಲೇಖಕರು Admin

March 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: