ಬಿ ವಿ ಭಾರತಿ ಅವರ ಪ್ರವಾಸ ಕಥನ ‘ನಕ್ಷತ್ರಗಳ ಸುತ್ತ ನಾಡಿನಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ
೨೦೨೦ನೆಯ ಸಾಲಿನ ಪುಸ್ತಕ ಬಹುಮಾನವನ್ನು ಘೋಷಿಸಲಾಗಿದೆ.
‘ಬಹುರೂಪಿ’ ಪ್ರಕಟಿಸಿರುವ ಈ ಕೃತಿ ಬಿ ವಿ ಭಾರತಿ ಅವರ ಪೋಲೆಂಡ್ ಪ್ರವಾಸ ಕಥನ.
ಅಲ್ಲಿಯ ನಾಜಿ ಕ್ರೌರ್ಯವನ್ನು ಬಣ್ಣಿಸುವ ಈ ಕೃತಿ ಓದುಗರ ಮನ ಗೆದ್ದಿತ್ತು. ಈ ಕೃತಿಗೆ ಕಲಬುರ್ಗಿಯ ‘ಅಮ್ಮ ಪ್ರಶಸ್ತಿ’ ಕೂಡಾ ಸಿಕ್ಕಿದೆ.
ಬಿ ವಿ ಭಾರತಿ ಅವರ ಈ ಹಿಂದಿನ ಕೃತಿ ‘ಸಾಸಿವೆ ತಂದವಳು’ ಸಹಾ ಅಕಾಡೆಮಿ ಪುಸ್ತಕ ಬಹುಮಾನ ಪಡೆದಿತ್ತು.
ಥ್ಯಾಂಕ್ ಯೂ ಅವಧಿ