ʼಅವಧಿʼ ಅಂಗಳದಲ್ಲಿ ʼಕಸ್ತೂರ್ ಬಾ v/s ಗಾಂಧಿʼ ಕೃತಿ ಬಿಡುಗಡೆ
ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್ ಬಾ v/s ಗಾಂಧಿʼ ಕೃತಿಯನ್ನು ನಾಡೋಜ ಕಮಲಾ ಹಂಪನಾ ಅವರು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ಡಾ. ಬಸವರಾಜ ಕಲ್ಗುಡಿ ಭಾಗವಹಿಸಿದರು
ಕಾರ್ಯಕ್ರಮವನ್ನು ರಂಗಾರೆಡ್ಡಿ ಕೋಡಿರಾಂಪುರ ಅವರು ನಿರ್ವಹಿಸಿದರು. ಅಭಿರುಚಿ ಪ್ರಕಾಶನದ ಗಣೇಶ್ ಉಪಸ್ಥಿತರಿದ್ದರು.
ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.
0 ಪ್ರತಿಕ್ರಿಯೆಗಳು