‘ಬಕುಲದ ಬಾಗಿಲಿನಿಂದ’ ಫೋಟೋ ಆಲ್ಬಂ

‘ಅವಧಿ’ಯಲ್ಲಿ ಪ್ರಕಟವಾದ ಸುಧಾ ಆಡುಕಳ ಅವರ ಅಂಕಣ ಬರಹ ‘ಬಕುಲದ ಬಾಗಿಲಿನಿಂದ’ ಕೃತಿಯನ್ನು ‘ಬಹುರೂಪಿ’ ಪ್ರಕಟಿಸಿದೆ.
ಈ ಕೃತಿ ಕುರಿತು ‘ಅವಧಿ’ಯ ಅಂಗಳದಲ್ಲಿ ನೇರಪ್ರಸಾರದಲ್ಲಿ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು 

ಖ್ಯಾತ ರಂಗಕರ್ಮಿಗಳಾದ ಶ್ರೀಪಾದ್ ಭಟ್, ಕಿರಣ್ ಭಟ್ ಭಾಗವಹಿಸಿದ್ದರು.
ಸುಧಾ ಆಡುಕಳ ತಮ್ಮ ಬರಹ ಹಾಗೂ ರಂಗ ಪ್ರೇರಣೆ ಬಗ್ಗೆ ಮಾತನಾಡಿ ಕೃತಿಯ ಆಯ್ದ ಭಾಗವನ್ನು ವಾಚಿಸಿದರು.

ಈ ಕೃತಿ ಕೊಳ್ಳಲು-

ಇಲ್ಲಿ ಕ್ಲಿಕ್ ಮಾಡಿ

‍ಲೇಖಕರು avadhi

June 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: