ಮುನ್ನೂರ್ ಜೊತೆ ‘ಫಟಾ ಫಟ್’

ಹಿರಿಯ ಪತ್ರಕರ್ತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರು ಕಲ್ಯಾಣ ಕರ್ನಾಟಕದಿಂದ ಹೊಸ ಸಾಹಿತ್ಯ ಪತ್ರಿಕೆ ‘ಋತುಮಾನ’ಆರಂಭಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ.

ಎಡಿಟರ್ ಆಗ್ತಾ ಇದೀರಂತೆ ?
 ಆ ದಾರಿಯಲ್ಲಿದ್ದೇನೆ.


ಪತ್ರಿಕೆ, ಚಾನಲ್ ರಿಪೋರ್ಟರ್ ಸ್ಥಾನದಿಂದ ಸಡನ್ನಾಗಿ ‘ಎಡಿಟರ್’ ಆಗಿ ಪ್ರಪೋಷನ್ ಹೇಗಾಯ್ತು ?
 ನಮ್ಮೊಳಗಿನ ಕ್ರೀಯೇಟಿವಿಟಿಗೆ ಅದು ಪೂರಕ ಅನ್ಕೊಳ್ತೀನಿ.


ಕಲ್ಯಾಣ ಕರ್ನಾಟಕದಲ್ಲಿ ಇದು ಮೊದಲ ಸಾಹಸವಾ ?
 ಇಲ್ಲ. ಇದನ್ನು ಹಿರಿಯರು ಮಾಡಿದ್ದು. ನಾನು ಮೂರು ಅಥವಾ ನಾಲ್ಕನೇ ದವನು ಅನ್ನಿಸುತ್ತೆ.


ಋತುಮಾನ’ ಅಂತಾನೇ ಯಾಕೆ ?
 ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯ ಸಂಕೇತವಾಗಿರೋದ್ರಿಂದ.

ಯಾವಾಗಿಂದ ರಂಗ ಪ್ರವೇಶ ?
 ಬಹುಶಃ ಸೆಪ್ಟೆಂಬರ್ ಮೊದಲ ವಾರ.

‍ಲೇಖಕರು avadhi

August 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: