ಕೆ.ವಿ. ತಿರುಮಲೇಶ್
ಇಷ್ಟು ಕಾಲದಿಂದಲೂ ನಿಮ್ಮ ದೊಡ್ಡ ಧ್ವನಿ ಕೇಳಿಸುತ್ತಲೇ ಬಂದಿದೆ. ಈಗಲೂ ಕೇಳಿಸುತ್ತದೆ, ಇನ್ನು ಮುಂದೆಯೂ ಕೇಳಿಸುತ್ತದೆ.
ನನ್ನಂಥವರು ನಿಜಕ್ಕೂ ಹೆದರುವುದು ನಿಮಗೇ! ನಿಮ್ಮ ಈ ಸಾಹಿತ್ಯಿಕ ಯಾಜಮಾನ್ಯದ ವಿರುದ್ಧ ದನಿಯೆತ್ತುವವರು ಯಾರು? ನಿಮ್ಮ ಪಾಂಚಜನ್ಯದ ಮುಂದೆ ನಮ್ಮದು ಕವಡೆ.
ತಾಕದ್ದಿದ್ದರೆ ಈ `ಪಶಸ್ತಿ’ ಎಂಬ ಪ್ರಹಸನದ ವಿರುದ್ಧವೇ ಹೋರಾಡಿ–ಯಾಕೆಂದರೆ ಅದು ಕೆಲವರಿಗೆ ಅನಗತ್ಯದ ಪ್ರಸಿದ್ಧಿಯನ್ನು, ತನ್ಮೂಲದ ಶಕ್ತಿಯನ್ನು, ಭ್ರಮೆಯನ್ನು ನೀಡುತ್ತದೆ. ಆಮೇಲೆ ಅವರು ಭೂಮಿಯ ಮೇಲೆ ಇರುವುದಿಲ್ಲ–ಆಕಾಶದಲ್ಲಿ ಇರುತ್ತಾರೆ. ಸಾಹಿತಿಗಳಲ್ಲಿ ಇಂತಹ ವರ್ಗೀಕರಣ ಯಾಕೆ??
೨೦೧೨ರಲ್ಲೇ ನಾನು ಬರೆದ ಲೇಖನ ನೋಡಿ: http://www.athreebook.com/2012/11/blog-post_30.html