‘ಪಂಚರಂಗಿ’ ಬಿಡುಗಡೆ ಫೋಟೋ ಆಲ್ಬಂ…

ಬೆಂಗಳೂರಿನ ನಯನ ಸಭಾಂಗಣದಲ್ಲಿ ಭಾಗವತರು ಸಾಂಸ್ಕೃತಿಕ ಸಂಘಟನೆ ಸಹಯೋಗದಲ್ಲಿ ಕೆ ರೇವಣ್ಣ ಅವರ ‘ಪಂಚರಂಗಿ’ ಐದು ಹೊಸ ನಾಟಕಗಳ ಸಂಗ್ರಹ ಕೃತಿಯನ್ನು ಪತ್ರಕರ್ತ ಮತ್ತು ಪ್ರಕಾಶಕರು ಜಿ ಎನ್ ಮೋಹನ್ ಬಿಡುಗಡೆ ಮಾಡಿದರು.

ಕೃತಿಯ ಬಗ್ಗೆ ಹಿರಿಯ ರಂಗ ನಿರ್ದೇಶಕರು ಶಶಿಧರ್ ಬಾರಿಘಾಟ್ ಮಾತನಾಡಿದರು. ಖ್ಯಾತ ಲೇಖಕರು ಮತ್ತು ರಾಜ್ಯಸಭಾ ಸದಸ್ಯರು ಡಾ ಎಲ್ ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದರು. ರಂಗಸಂಘಟಕ ಮತ್ತು ಪ್ರಕಾಶಕರು ಬಿ ಎಸ್ ವಿದ್ಯಾರಣ್ಯ ಇದ್ದರು.

ಇನ್ನು ಈ ಸಂದರ್ಭದಲ್ಲಿ ಡಾ ಬಸವರಾಜ್ ಸಬರದ, ಡಾ ರಾಜಪ್ಪ ದಳವಾಯಿ, ಪ್ರೇಮಾ ಬದಾಮಿ, ಸದಾಶಿವನಗೌಡ ಕಬ್ಬೂರ, ಮಹದೇವ ಗುಟ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Admin

September 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: