ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಕ್ ತಿಮ್ಮಯ್ಯ, ಸತ್ಯ…! ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ..

ಅತಿ ಹೆಚ್ಚು ಚರ್ಚಿತ ಮುಖ್ಯಸ್ಥರುಗಳು ಅಂದ್ರೆ ಶಶಿಧರ್ ಭಟ್ ಹಾಗೂ ರಂಗನಾಥ್ . ಟೀವಿ ನೈನ್ ನಿರೂಪಕರು ಸಹ ತಮ್ಮದೇ ಆದ ವಿಧಾನದಿಂದ ಜನಮನ ಗೆದ್ದಿದ್ದಾರೆ. . ಆದರೆ ಇವುಗಳ ಜೊತೆಗೆ ಬಹಳ ಕಾಲದಿಂದ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡ್ತಾ ಬರುತ್ತಿರುವ ವಾಹಿನಿ ಉದಯ ನ್ಯೂಸ್.  ದೀಪಕ್ ತಿಮ್ಮಯ್ಯ, ಸತ್ಯ,…..! ಯಾವ ನಿರೂಪಕರೆ ಆಗಿರಲಿ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ. ವಾರ್ತೆಯ ಸಂದರ್ಭದಲ್ಲಿ ಪ್ರಸಾರ ಆಗುವ ಶೀರ್ಷಿಕೆಗಳು ಅಷ್ಟೆ ಪಕ್ಕಾ ಟ್ಯಾಬ್ಲಾಯ್ಡ್ ಭಾಷೆ ಇರಲ್ಲ, ಅವನು ಮಟಾಶ್, ಫಿನಿಶ್ .. ಇಂತಹ ಶಬ್ಧಗಳ ಬಳಕೆ ಇಲ್ಲದ ವಾರ್ತಾ ವಾಹಿನಿ ಉದಯ. ಪೂರ್ಣ ಓದಿಗೆ –ಮೀಡಿಯಾ ಮೈಂಡ್  ]]>

‍ಲೇಖಕರು G

16 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

1 Comment

  1. R.T.SHARAN

    sandarshanagalalli Timmaya madhya madhya bahala intervene aagtaare…. adu ommomme kirikiri ansutte… edurinavarige maataadalu saakashtu avakaasha needodilla… (except in GUPTALOKA)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading