ಅತಿ ಹೆಚ್ಚು ಚರ್ಚಿತ ಮುಖ್ಯಸ್ಥರುಗಳು ಅಂದ್ರೆ ಶಶಿಧರ್ ಭಟ್ ಹಾಗೂ ರಂಗನಾಥ್ . ಟೀವಿ ನೈನ್ ನಿರೂಪಕರು ಸಹ ತಮ್ಮದೇ ಆದ ವಿಧಾನದಿಂದ ಜನಮನ ಗೆದ್ದಿದ್ದಾರೆ. . ಆದರೆ ಇವುಗಳ ಜೊತೆಗೆ ಬಹಳ ಕಾಲದಿಂದ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡ್ತಾ ಬರುತ್ತಿರುವ ವಾಹಿನಿ ಉದಯ ನ್ಯೂಸ್. ದೀಪಕ್ ತಿಮ್ಮಯ್ಯ, ಸತ್ಯ,…..! ಯಾವ ನಿರೂಪಕರೆ ಆಗಿರಲಿ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ. ವಾರ್ತೆಯ ಸಂದರ್ಭದಲ್ಲಿ ಪ್ರಸಾರ ಆಗುವ ಶೀರ್ಷಿಕೆಗಳು ಅಷ್ಟೆ ಪಕ್ಕಾ ಟ್ಯಾಬ್ಲಾಯ್ಡ್ ಭಾಷೆ ಇರಲ್ಲ, ಅವನು ಮಟಾಶ್, ಫಿನಿಶ್ .. ಇಂತಹ ಶಬ್ಧಗಳ ಬಳಕೆ ಇಲ್ಲದ ವಾರ್ತಾ ವಾಹಿನಿ ಉದಯ. ಪೂರ್ಣ ಓದಿಗೆ –ಮೀಡಿಯಾ ಮೈಂಡ್ ]]>
sandarshanagalalli Timmaya madhya madhya bahala intervene aagtaare…. adu ommomme kirikiri ansutte… edurinavarige maataadalu saakashtu avakaasha needodilla… (except in GUPTALOKA)