ದೀಪಕ್ ತಿಮ್ಮಯ್ಯ, ಸತ್ಯ…! ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ..

ಅತಿ ಹೆಚ್ಚು ಚರ್ಚಿತ ಮುಖ್ಯಸ್ಥರುಗಳು ಅಂದ್ರೆ ಶಶಿಧರ್ ಭಟ್ ಹಾಗೂ ರಂಗನಾಥ್ . ಟೀವಿ ನೈನ್ ನಿರೂಪಕರು ಸಹ ತಮ್ಮದೇ ಆದ ವಿಧಾನದಿಂದ ಜನಮನ ಗೆದ್ದಿದ್ದಾರೆ. . ಆದರೆ ಇವುಗಳ ಜೊತೆಗೆ ಬಹಳ ಕಾಲದಿಂದ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡ್ತಾ ಬರುತ್ತಿರುವ ವಾಹಿನಿ ಉದಯ ನ್ಯೂಸ್.  ದೀಪಕ್ ತಿಮ್ಮಯ್ಯ, ಸತ್ಯ,…..! ಯಾವ ನಿರೂಪಕರೆ ಆಗಿರಲಿ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ. ವಾರ್ತೆಯ ಸಂದರ್ಭದಲ್ಲಿ ಪ್ರಸಾರ ಆಗುವ ಶೀರ್ಷಿಕೆಗಳು ಅಷ್ಟೆ ಪಕ್ಕಾ ಟ್ಯಾಬ್ಲಾಯ್ಡ್ ಭಾಷೆ ಇರಲ್ಲ, ಅವನು ಮಟಾಶ್, ಫಿನಿಶ್ .. ಇಂತಹ ಶಬ್ಧಗಳ ಬಳಕೆ ಇಲ್ಲದ ವಾರ್ತಾ ವಾಹಿನಿ ಉದಯ. ಪೂರ್ಣ ಓದಿಗೆ –ಮೀಡಿಯಾ ಮೈಂಡ್  ]]>

‍ಲೇಖಕರು G

January 16, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. R.T.SHARAN

    sandarshanagalalli Timmaya madhya madhya bahala intervene aagtaare…. adu ommomme kirikiri ansutte… edurinavarige maataadalu saakashtu avakaasha needodilla… (except in GUPTALOKA)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: