ದಿನೇಶ್ ಮಡಗಾಂವ್ಕರ್ ಜೊತೆ ‘ಫಟಾ ಫಟ್’

ಪತ್ರಕರ್ತ ದಿನೇಶ್ ಮಡಗಾಂವ್ಕರ್ ಹೊಸ ಕಥಾ ಸಂಕಲನದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ.

ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಸಾಕಷ್ಟು ಸುದ್ದಿ ಮಾಡಿದೆ.

ಕೃತಿಯ ಸಂಭ್ರಮದಲ್ಲಿದ್ದ ಅವರನ್ನು ‘ಅವಧಿ’ ಫಟಾ ಫಟ್ ಮಾತಿಗೆಳೆಯಿತು.

ಗೆಂಡೆಹಳ್ಳಿ ರಾಮ ವನವಾಸಕ್ಕೆ ಏಕೆ ಹೋಗಿದ್ದು ?

 ಈಗಿರೋ ಪರಿಸ್ಥಿತಿಯಲ್ಲಿ ನಾಡನಲ್ಲಿ ಇರುವುದಕ್ಕಾಗಲ್ಲಾ ಅದಕ್ಕೆ.

ಮೊದಲ ಪುಸ್ತಕ ಬರೆದ ಅನುಭವ ಹೇಗಿತ್ತು ?

‌ ಇದು ತುಂಬಾ ವರ್ಷಗಳಿಂದ ನಾನು ಆಗಾಗ ಬರೆದ ಕಥೆಗಳ ಪುಸ್ತಕ. ತುಂಬಾ ಕುತೂಹಲ ಇತ್ತು ಮತ್ತು ಇದೆ.

ಈ ಕಥಾಸಂಕಲನಕ್ಕೆ ಸ್ಪೂರ್ತಿ ಏನು ?

ಸಮಾಜದಲ್ಲಿ ತುಂಬಾ ಕಾಡುವಂತ ಜಾತಿ, ಧರ್ಮ. ಶ್ರೀಮಂತ ಬಡವರ ನಡುವಿನ ವ್ಯತ್ಯಾಸ ಹಾಗೂ ನಾನು ನೋಡಿರುವ ಕೆಲವು ಘಟನೆಗಳು ಮತ್ತು ವ್ಯಕ್ತಿತ್ವಗಳು.

ಗೆಂಡೆಹಳ್ಳಿ ಎಲ್ಲಿದೆ ?

 ಗೆಂಡೆಗಳ್ಳಿ ಎಲ್ಲರ ಮನಸಲ್ಲಿದೆ.

ಮುಂದಿನ ಕೃತಿ ಯಾವುದು ?

 ಡಿ.ಹೆಚ್.ಲಾರೆನ್ಸ್ ಅವರ ‘ರಾಕಿಂಗ್ ಹಾರ್ಸ್ ವಿನ್ನರ್’ ಎನ್ನುವ ಇಂಗ್ಲೀಷ್ ಕಥೆಯನ್ನ ಕನ್ನಡಕ್ಕೆ ಅನುವಾದ ಮಾಡಿ ಆಗಿದೆ. ಅದನ್ನ ಪ್ರಕಟಿಸಬೇಕು.

‍ಲೇಖಕರು Avadhi

September 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: