ತಾಯಿ ಲೋಕೇಶ್
ಸರ್ವಜನರ ಶಾಂತಿಯ ತೋಟಕ್ಕೆ..
ಸಮಾನತೆಯ ಸಂವಿಧಾನ ಮೇಟಿ !!
.. ಬಾಬಾಸಾಹೇಬರು .. ಭಾರತದ ಸಂವಿಧಾನ ರಚನೆಯ ಸಂಧರ್ಭದಲ್ಲಿ ಎದುರಿಸಿದ ಅನೇಕ ಸವಾಲುಗಳು.. ಅನುಭವಿಸಿದ ನೋವುಗಳು .. ಇವೆಲ್ಲವನ್ನು ಮೀರಿ ‘ಭಾರತ ಮಾತೆ’ ಗೆ ಸಮಾಜವಾದದ ಹೊಸ ವಸ್ತ್ರವನ್ನು ಹೊಲಿಯುವ ಅವಕಾಶವನ್ನು ಏಕಾಂಗಿಯಾಗಿ ಹೇಗೆ ಶಕ್ತಿಯುತವಾಗಿ ನಿರ್ವಹಿಸಿ ಸಮತೆಯ ಮಹಾ ಸೂರ್ಯನಂತಹ #ಸಂವಿಧಾನವನ್ನು ಭಾರತೀಯರಿಗೆ ಅರ್ಪಿಸಿದರು ಎಂಬುದನ್ನು .. ರಂಗದ ಮೇಲಿನ ಎಲ್ಲಾ ಕಲಾವಿದರು ಅತ್ಯದ್ಭುತವಾಗಿ “ವೀ ದ ಪೀಪಲ್ ಆಫ್ ಇಂಡಿಯಾ” ರಂಗಪ್ರಯೋಗದ ಮೂಲಕ ಕಟ್ಟಿಕೊಟ್ಟರು.
ಹ್ಯಾಟ್ಸಾಫ್ 2 : ಲಕ್ಷ್ಮಣ ಕೆಪಿ sir ಹಾಗೂ ರಾಜಪ್ಪ ದಳವಾಯಿ sir “ಬಾಯಾರಿದ ಪ್ರತಿ ಬಾಯಿಗೂ .. ನೀರು ಸಿಗಬೇಕು”
ಜೈ ಭೀಮ್
0 ಪ್ರತಿಕ್ರಿಯೆಗಳು