ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ್ಯೋತಿ ಇರ್ವತ್ತೂರು ಕವಿತೆ – ರಾಧೆಯ ಹಾಡು…

ಜ್ಯೋತಿ ಇರ್ವತ್ತೂರು

ಕೃಷ್ಣ ನಿನ್ನ
ಪ್ರೀತಿಯ ಗುಂಗಲ್ಲಿ
ಸಿಲುಕಿರುವ ನನಗೆ
ಪ್ರಪಂಚದ ಅರಿವಿಲ್ಲ
ನಿನ್ನ ಹೆಸರಲ್ಲಿ ಮೂಡುವ ಕನಸಲ್ಲೂ
ನಮ್ಮಿಬ್ಬರದು ಎರಡೇ ಹೆಜ್ಜೆಗಳು‌..
ನನ್ನತನ ನಾನೆಂಬ ಹಂಗಿಲ್ಲ
ಸ್ವಂತಿಕೆ ಕಳೆದುಕೊಂಡೇನೆಂಬ ಕೊರಗಿಲ್ಲ

ನಿರ್ಮಲ ಪ್ರೀತಿಯ
ವ್ಯಾಖ್ಯಾನದಲ್ಲಿ ಸೊಕ್ಕಿಲ್ಲ
ಅಹಂ ಹತ್ತಿರ ಸುಳಿಯೋದಿಲ್ಲ.
ಯಾಕೆಂದರೆ ನಾನೇ ನೀನು.
ನೀನೇ ನಾನು…

‍ಲೇಖಕರು Admin

20 February, 2022

1 Comment

  1. T S SHRAVANA KUMARI

    ಚಿಕ್ಕ ಚೊಕ್ಕ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading