ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎಸ್ ಎಸ್ ಕಾವ್ಯ ಪ್ರಶಸ್ತಿಗೆ ಆಹ್ವಾನ


‘ಶೂದ್ರ’ ಸಾಹಿತ್ಯ ಪತ್ರಿಕೆಯು ಕೆಲವು ವರ್ಷಗಳಿಂದ ಕಾವ್ಯರಚನೆಯನ್ನು ಉತ್ತೇಜಿಸುವುದಕ್ಕಾಗಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೆಸರಿನಲ್ಲಿ ಗೌರವ ಕಾವ್ಯ ಸ್ಪರ್ಧೆಯನ್ನು ನಡೆಸುತ್ತ ಬಂದಿದೆ ಈ ಬಾರಿಯ ಸ್ಪರ್ಧೆಗೆ ೨೦೧೨ ನೇ ಸಾಲಿನ ಕವನ ಸಂಕಲನಗಳನ್ನು ಪರಿಗಣಿಸಲಾಗುವುದು
ಪ್ರಶಸ್ತಿ ಪತ್ರದ ಜೊತೆಗೆ ೧೦ ಸಾವಿರ ರೂ ಗೌರವ ಧನವನ್ನು ನೀಡಲಾಗುವುದು
ಕಾವ್ಯಾಸಕ್ತರು ಸಂಕಲನದ ಎರಡು ಪ್ರತಿಗಳನ್ನು ಅಕ್ಟೋಬರ್ ೫ ರ ಒಳಗೆ
ಶೂದ್ರ ಶ್ರೀನಿವಾಸ್
ಕಾವಿಮನೆ, ಮಾನಸ ವಿದ್ಯಾಕೇಂದ್ರ
ಅಣ್ಣಯ್ಯರೆಡ್ಡಿ ಬಡಾವಣೆ
ಜೆ ಪಿ ನಗರ ೬ ನೇ ಹಂತ
ಬೆಂಗಳೂರು ೫೬೦ ೦೭೮
ದೂರವಾಣಿ: ೦೮೦ ೪೧೩೧೫೧೯೬
ಇಲ್ಲಿಗೆ ಕಳಿಸಿಕೊಡಿ
 
 

‍ಲೇಖಕರು G

16 September, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading