ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಹೆಚ್ಚು ಖುಷಿ ಕೊಡುವ ಕಾರ್ಯಕ್ರಮ ಹೆಚ್ಹು ಹೆಚ್ಹು ಬರಲಿ

ನನಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು ಜೀ ಹಿಂದಿ ವಾಹಿನಿಯಲ್ಲಿ. ಕೆಲವು ವರ್ಷಗಳ ಹಿಂದೆ ಜೀನ ಇಸಿ ಕಾ ನಾಮ್ ಅನ್ನುವ ಹೆಸರಿನಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಬಾಲಿವುಡ್ ಹಿರಿಯ ನಟ ಫಾರೂಕ್ ಷೇಕ್ ಮತ್ತು ಸುರೇಶ್  ಒಬೆರಾಯ್ ನಡೆಸಿ ಕೊಡುತ್ತಿದ್ದರು. ಅಂದ್ರೆ ಫಾರೂಕ್ ರಜ ಇದ್ದಾಗ ಸುರೇಶ್ ,ಅವರಿಲ್ಲದೆ ಇದ್ದಾಗ ಇವರು ನಿರೂಪಣೆ ಮಾಡುತ್ತಿದ್ದರು.

ಆ ಕಾರ್ಯಕ್ರಮದಲ್ಲಿ  ಹಿರಿಯ ರಾಜಕಾರಣಿಗಳು, ಕಲಾವಿದರು,ಕ್ರೀಡಾಪಟುಗಳು ಎಲ್ಲರು ಆಹ್ವಾನಿತರಾಗುತ್ತಿದ್ದರು. ಲಾಲೂ ಪ್ರಸಾದ್ ಯಾದವ್ ಅವರ ಜೊತೆ ನಡೆಸಿದ ಕಾರ್ಯಕ್ರಮ ಸಿಕಾಪಟ್ಟೆ ಮಜ ಕೊಟ್ಟಿತ್ತು. :-) . ಗೊತ್ತಲ್ಲ ಅವರ ಮಾತಿನ ಶೈಲಿ ಜಾಣರಿಗೆ ಜಾಣರು, ದಡ್ದರಿಗೆ ಜಾಣರು :-) ಒಟ್ಟಾರೆ ವೀಕ್ಷಕರಿಗೆ ಹೆಚ್ಚು ಖುಷಿ ಕೊಡುವವರು ಈ ಕಾರ್ಯಕ್ರಮದ ಅತಿಥಿಗಳಾಗಿದ್ದರು.ಅಂತಹುದೇ ಕಾರ್ಯಕ್ರಮ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲು ಆರಂಭ ಗೊಂಡಾಗ ಸಖತ್ ಖುಷಿ ಅನಿಸಿತ್ತು  ನನಗೆ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

30 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading