ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ದೊಡ್ಡವರು ಎಂದಿಗೂ ದೊಡ್ಡವರಾಗೆ ಉಳಿಯುತ್ತಾರೆ

ಸೋನಿ ವಾಹಿನಿಯಲ್ಲಿ ಕೌನ್ ಬನೇಗ ಕರೋಡ್ ಪತಿಯಲ್ಲಿ ಭಾಗವಹಿಸಲು ಬಂದವರು ಆ ಮಹಾನ್ ಹಸ್ಥಿಯನ್ನು ಕಂಡಾಗ ಪಡುವ ಖುಷಿ ವರ್ಣಿಸಲಾಗದ್ದು! ಸ್ತ್ರೀಯರಿಗೆ ಅವರು ವಿಶೇಷ ಗೌರವ ತೋರುತ್ತಾರೆ. ಒಮ್ಮೆ ಹೀಗೆ ಒಬ್ಬರು ಬಹಳ ಹಿಂದೆ ಪ್ರಶ್ನಿಸಿದ್ದರು .ಅದ್ಸರಿ ನೀವ್ಯಾಕೆ ಹೆಣ್ಣುಮಕ್ಕಳು ಕರೋಡ್ ಪತಿಯಲ್ಲಿ ಭಾಗವಹಿಸಲು ಬಂದಾಗ ಅವರು ಕುರ್ಚಿ ಮೇಲೆ ಕೂರಲು ಸಹಾಯ ಮಾಡ್ತೀರಿ ! ಆಗ ಬಿಗ್ ಬಿ ಹೇಳಿದ್ದು, ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚಿನ ಹೊಣೆ ಹೊತ್ತಿರುತ್ತಾರೆ. ಅದನ್ನು ನಾನು ಬಿಡಿಸಿ ಹೇಳಬೇಕಿಲ್ಲ. ಆದರೆ ನಮ್ಮ ಸಮಾಜದಲ್ಲಿ ಆಕೆಗೆ ಸಿಗುವ ಪ್ರೋತ್ಸಾಹ ತುಂಬಾ ಕಡಿಮೆ. ಅಂತಹುದರಲ್ಲಿ ಇಷ್ಟರ ವರೆಗೂ ಬಂದಿದ್ದಾರೆ ಅಂದ್ರೆ ನಾವು ಗೌರವ ಸಲ್ಲಿಸಲೇಬೇಕು ಎಂದು ಹೇಳಿದ್ದರು.ದೊಡ್ಡವರು ಎಂದಿಗೂ ದೊಡ್ಡವರಾಗೆ ಉಳಿಯುತ್ತಾರೆ ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

8 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

2 Comments

  1. ಶ್ವೇತಾ ಹೊಸಬಾಳೆ

    ಅಮಿತಾಭ್ ಗೆ ಹೆಣ್ಣಮಕ್ಕಳ ಬಗ್ಗೆ ಇರುವ ಗೌರವ, ಪ್ರೀತಿ ಅವರ ಮಾತಿನಿಂದ ವ್ಯಕ್ತವಾಗುತ್ತದೆ; ಇದರಿಂದ ಅವರ ಮೇಲಿರುವ ಗೌರವ-ಪ್ರೀತಿ ಹೆಚ್ಚಾಯಿತು; ಹೆಂಗಸರು ಪಡುವ ಶ್ರಮವನ್ನು ಒಳ್ಳೆಯ ಮನಸ್ಸಿನಿಂದ ಗುರುತಿಸುವವರು ತುಂಬಾ ಕಡಿಮೆ.

  2. padmapriya

    jayashreeyavare, idakkella mukhyavaagi, naavu neevu bahala varshagalinda noduttiddeve. amithab bachan, avara nadavalikeyannu nodidare. avara thande taayi, guru hiriyarugalinda avrige olleya samskaaravaagide. ಇದೊಂದೇ ಅಲ್ಲ saamaanyavaagi, spardigalannu hurudumbisuvudu. protsahisuvudu. ivella ellarige baruvudilla. avara sadgunavannu gurtisi. nenpisiddakke nimage dhnyvaadagalu. vandanegalodane.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading