ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಇದು ಮೀಡಿಯಾ …

ಒಂದು ಬಾರಿ ಹೀಗೆ ನಟ ರೊಬ್ಬರು   ಒಂದೂವರೆ ವರ್ಷದ ಹಿಂದೆ ಸುವರ್ಣ ನ್ಯೂಸ್ ಕ್ಯಾಮರಾಮನ್  ಕಪಾಳಕ್ಕೆ ಹೊಡೆದಿದ್ದರು, ಅವರ ಹೆಣ್ಣು ಹುಡುಗಿ ಫ್ರೆಂಡ್  ;-) ಜೊತೆ ಅವರು ದೇವಸ್ಥಾನಕ್ಕೆ ಹೋಗಿದ್ದರು. , ಅವಳ ಜೊತೆಗೆ ಆತನ ಬಾಂಧವ್ಯ ಬೇರೆಯದೇ ಎನ್ನುವ ಸುದ್ದಿ ಇದ್ದ ಸಮಯದಲ್ಲೇ  ಪೂಜೆ ಮಾಡಿಸಲು ಅವರು ತುಂಬಾ ಸೀಕ್ರೆಟ್ ಆಗಿ  ಅಲ್ಲಿಗೆ ಹೋಗಿದ್ದರು ಆದ್ರೆ ನಮ್ಮ ಧೈರ್ಯ-ಸಾಹಸವಂತ ಮೀಡಿಯಾದವರು ಬಿಡದೆ  ಬೆನ್ನು ಹತ್ತಿ  ಸತ್ಯ ತಿಳಿಸಲು ಹೊರಟಿದ್ದರು.

ಆಗ ಪಾಪದ ಕ್ಯಾಮರ ಮನ್ ಗೇ ಕಪಾಳ ಮೋಕ್ಷ ಆಗಿತ್ತು.ಯಾರೋ ಕ್ರೀಡಾಪಟು ಸುಮ್ಸುಮ್ನೆ ಹೊಡಿತಾನೆ, ಸಾಕಷ್ಟು ಸರ್ತಿ ಅಮಾಯಕರು ಸೆಲಬಿಗಳ ಕೈಲಿ ಕಪಾಳ ಮೋಕ್ಷ ಮಾಡಿಸಿ ಕೊಂಡಿರ್ತಾರೆ. ಇವರುಗಳು ಮಾಡಿದ ಹರಕತ್ ಗಳನ್ನು ಜನತೆಗೆ ತೋರಿಸ ಬಾರದು . ಆದರೆ ಇದೆ ಮೀಡಿಯ ಅವರ ಬೆಳವಣಿಗೆಗೆ ಬೇಕು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

14 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

2 Comments

  1. jagadeesh

    Its very good to spend time

  2. jagadeesh yaligar

    Its very good to know more about kannada and also its interesting to spend time

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading