ಬಿ ಜಯಶ್ರೀ ಅವರಿಗೆ ಗೌರವ ಡಾಕ್ಟರೇಟ್ ಧಕ್ಕಿದೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯ ಈ ಮೂಲಕ ಜಯಶ್ರೀ ಅವರಿಗೆ ಮಾತ್ರವೇ ಅಲ್ಲ ರಂಗಭೂಮಿಗೆ ಗೌರವ ತಂದುಕೊಟ್ಟಿದೆ.
ಈ ಸಂದರ್ಭದಲ್ಲಿ ಕವಯತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಮಮತಾ ಜಿ ಸಾಗರ ಅಪರೂಪದ ಫೋಟೋಗಳನ್ನು ‘ಅವಧಿ’ಗೆ ಕಳಿಸಿಕೊಟ್ಟಿದ್ದಾರೆ.
ಗುಬ್ಬಿ ಗೊತ್ತು, ಗುಬ್ಬಿ ಕಂಪನಿ ಗೊತ್ತು, ಗುಬ್ಬಿ ವೀರಣ್ಣ ಗೊತ್ತು. ಆದರೆ ಗುಬ್ಬಿಯಲ್ಲಿರುವ ಗುಬ್ಬಿ ಕಂಪನಿಯ ಗುಬ್ಬಿ ವೀರಣ್ಣನವರ ಮನೆ ಎಲ್ಲಿದೆ ಹೇಗಿದೆ ಗೊತ್ತಿದೆಯಾ? ಹಾಗಾದರೆ ಬನ್ನಿ ಜಯಶ್ರೀ ಅವರ ಜೊತೆ ಗುಬ್ಬಿಯ ಆ ಪುಟ್ಟ ಗೂಡಿಗೆ ಒಂದು ವಿಸಿಟ್-
ಇನ್ನಷ್ಟು ಓದು- ಜಯಶ್ರೀ ಈಗ ಡಾಕ್ಟರ್
good job. thank u
great news.. am very happy. she deserves it…
ಇದು ರಂಗಭೂಮಿಗೆ ಸಂದ ಗೌರವ…
ಇದು ರಂಗಭೂಮಿಗೆ ಸಂದ ಗೌರವ,…..
It is very interesting to read avadhi.
ಇದು ರಂಗಭೂಮಿಗೆ ಸಂದ ಗೌರವ…