ಕೊರೋನಾ ಕಾಲದಲ್ಲಿ ಪುಸ್ತಕ ಬಿಡುಗಡೆಗೆ ‘ದೇವರೇ ಗತಿ’

ಹೀಗೂ ಒಂದು ಪುಸ್ತಕ ಬಿಡುಗಡೆಯಾಯ್ತು.

ನಿಮ್ಮ ಗಮನದಲ್ಲಿರಲಿ..

ನನ್ನ ಪ್ರೀತಿಯ ಸಾಹಿತ್ಯ ಬಂಧುಗಳೇ

ಕೊರೋನಾ ಕಾರಣದಿಂದ ಯಾರನ್ನೂ ಕರೆಯದೆ ಯಾರಿಗೂ ತಿಳಿಸದೆ ಇವತ್ತು ನಮ್ಮ ಮನೆಯಲ್ಲೇ ಕೆಲವೇ ಮಂದಿಯ ಸಮ್ಮುಖದಲ್ಲಿ ಒಂದು ಪುಟ್ಟ ಸಮಾರಂಭ ಮಾಡಿದೆವು

ಅದೆಂದರೆ ನಾನು ಬರೆದ ಮೂರು ಕೃತಿಗಳ ಲೋಕಾರ್ಪಣೆ.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದವರು ತಾಯಿ ಮಹಾಲಕ್ಷ್ಮಿ.

ಕೃತಿ ಲೋಕಾರ್ಪಣೆಯನ್ನು ಮಾಡಿದವರು ಗಣಪತಿ,

ಮುಖ್ಯ ಅತಿಥಿಗಳಾಗಿ ಭಾಗವಹಿಸಿದವರು ತಂದೆ ಮಂಜುನಾಥ ಸ್ವಾಮಿ, ಗುರು ರಾಘವೇಂದ್ರ ಸ್ವಾಮಿ, ರಾಧಾ ಕೃಷ್ಣ, ಶ್ರೀರಾಮ, ಆಂಜನೇಯ ಮತ್ತಿತರರು.

ಪ್ರೇಕ್ಷಕರಾಗಿ ನಾನು ನನ್ನ ಪತಿ ಹಾಗು ನನ್ನ ಮಗ ಭಾಗವಹಿಸಿದ್ದೆವು.

ಈ ಚಿಕ್ಕ ಹಾಗು ಚೊಕ್ಕವಾದ ಸುಮಾರಂಭದಲ್ಲಿ ನಾವು ನಿಮ್ಮನ್ನೆಲ್ಲ ತುಂಬಾ ಜ್ಞಾಪಿಸಿಕೊಂಡೆವು.

ನಿಮ್ಮ ಶುಭ ಹಾರೈಕೆ ನನಗೆ ಶ್ರೀ ರಕ್ಷೆ ಸ್ನೇಹಿತರೇ..

-ಎಸ್ ಜಿ ಮಾಲತಿ ಶೆಟ್ಟಿ 

ಅವರ ಫೇಸ್ ಬುಕ್ ಪುಟದಿಂದ

‍ಲೇಖಕರು avadhi

July 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: