ಕೇಳಿರಿ.. ಕೇಳಿರಿ…

ಸಂಚಯ  ಮತ್ತು ಸುಚಿತ್ರ ಕಲಾ ಕೇಂದ್ರ  ಜಂಟಿಯಾಗಿ  ಹಮ್ಮಿಕೊಂಡಿರುವ   ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ

ಡಾ.ಯು.ಆರ್.ಅನಂತಮೂರ್ತಿ ತಮ್ಮ ಕವಿತೆಗಳನ್ನು ಓದುತ್ತಾರೆ…
ದಿನಾಂಕ: 17  ಜುಲೈ
ಸಮಯ: ಸಂಜೆ 5.30ಕ್ಕೆ
ಸ್ಥಳ: ಸುಚಿತ್ರ ಕಲಾ ಕೇಂದ್ರ
ನುಡಿ ಗುಡಿಸಲು, ಸುಚಿತ್ರ ಆವರಣ,#36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು
]]>

‍ಲೇಖಕರು avadhi

July 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜಿ೦ಕೆ ಸುಬ್ಬಣ್ಣ, ಪುತ್ತೂರು

    ನಿನ್ನೆ, ೧೭-೦೭-೧೦, ಹಿ೦ದೂ ಪತ್ರಿಕೆಯಲ್ಲಿ ಕೆ ವಿ ಸುಬ್ಬಣ್ಣ ಕುರಿತು ಅನ೦ತಮೂರ್ತಿಯವರು ಬರೆದ ಲೇಖನ ಒ೦ದರ ಅನುವಾದ ಪ್ರಕಟವಾಗಿತ್ತು. ಇ೦ಗ್ಲಿಷ್ ನಲ್ಲೇ ತು೦ಬಾ ಆಕರ್ಷಣೀಯವಾಗಿ ಓದಿಸಿಕೊ೦ಡ ಲೇಖನದ ಮೂಲ ಎಷ್ಟು ಚೆನ್ನಾಗಿದ್ದಿರಬಹುದು ಎ೦ದು ಕುತೂಹಲವಾಗುತ್ತಿದೆ. ನಿಮ್ಮಲ್ಲಿ ಪ್ರಕಟಿಸಬಹುದೇ ? ಜಿ೦ಕೆ ಸುಬ್ಬಣ್ಣ, ಪುತ್ತೂರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: